ಈ ಜಪಮಾಲೆಯಿಂದ ಹೀಗೆ ಪ್ರಾರ್ಥಿಸಿದರೆ ಭಗವಂತನ ಅನುಗ್ರಹ ಶೀಘ್ರ ದೊರೆಯುತ್ತದೆ.!

WhatsApp
Telegram
Facebook
Twitter
LinkedIn

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಿತ್ಯ ಜೀವನದಲ್ಲಿ ಭಗವಂತನ ಅನುಗ್ರಹ ಪಡೆಯಲು ಹಾಗೂ ಸಮಸ್ಯೆಯಿಂದ ಹೊರ ಬರಲು ಜಪ ಮಾಲೆ ಬಹಳ ಸಹಾಯ ಮಾಡುತ್ತದೆ ಯಾರೇ ಆದರೂ ಸರಿ ಭಗವಂತನ ಅನುಗ್ರಹ ಪಡೆಯಲು ಜಪಮಾಲೆ ಇಂದ ಪ್ರಾರ್ಥಿಸುವುದರಿಂದ ನಮಗೆ ಅನುಗ್ರಹ ನೀಡುತ್ತಾನೆ ಭಗವಂತ ಎಂದು ನಂಬುತ್ತಾರೆ ಭಗವಂತನ ನಾಮಗಳನ್ನು ಜಪ ಮಾಲೆಯಿಂದ ಜಪಿಸಿಸುವುದರಿಂದ ವಿಶೇಷವಾದ ಶುಭಫಲ ಸಿಗುತ್ತದೆ ಇನ್ನೂ ಈ ಜಪ ಮಾಲೆಯನ್ನು ವೈಜಯಂತಿ ಮಾಲ ವಿಶೇಷವಾದ ಪ್ರಾಧ್ಯಾಂತ ಹೊಂದಿದೆ ಅದಕ್ಕಿರುವ ಶಕ್ತಿ ಏನು ಅದರಿಂದ ಯಾವ ಶುಭ ಫಲಿತಾಂಶ ಪಡೆಯಬಹುದು ಎಂದು ನೋಡೋಣ. ಲಕ್ಷ್ಮಿ ದೇವಿಗೆ ಇಷ್ಟ ಆಗುವ ಮಾಲೆಗಳಲ್ಲಿ ವೈಜಯಂತಿ ಮಾಲೆ ಕೂಡ ಒಂದು ವೈಜಯಂತಿ ಮಾಲೆ ಲಕ್ಷ್ಮಿ ದೇವಿಗೆ ಬಹಳ ಇಷ್ಟವಾದದ್ದು ಈ ವೈಜಯಂತಿ ಮಾಲೆಯಿಂದ ನೀವು ಲಕ್ಷ್ಮಿ ದೇವಿಗೆ ಸಂಭಂಧಿಸಿದ ವಿಮಲ ಮಾತ್ರ ಸ್ತೋತ್ರವನ್ನು ನೀವು ಪಠಿಸುವುದರಿಂದ ಲಕ್ಷ್ಮಿ ದೇವಿ ನಿಮಗೆ ಅನುಗ್ರಹಿಸುತ್ತಾಳೆ ಹಾಗೂ ಇದರ ಶಕ್ತಿ ಏನು ಎಂದರೆ ನಿಮಗೆ ಬಾಕಿ ಇರುವ ಹಣ ಅತಿ ಶೀಘ್ರದಲ್ಲಿ ಬೇಗ ನಿಮಗೆ ಸಿಗುವಂತೆ ಈ ವೈಜಯಂತಿ ಮಾಲ ಮಣಿ ನಿಮಗೆ ಸಹಾಯ ನೀಡುತ್ತದೆ ಇನ್ನೂ ಈ ವೈಜಯಂತಿ ಮಾಲ ನೋಡಲು ಬಹಳ ಸುಂದರವಾಗಿ ಇರುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಹಾಗೂ ಬಿಳಿಯ ಕಂದು ಬಣ್ಣ ಹೊಂದಿರುತ್ತದೆ. ಈ ವೈಜಯಂತಿ ಮಾಲೆಯನ್ನು ಕಮಲ ಬೀಜಗಳಿಂದ ತಯಾರು ಮಾಡಿರುತ್ತಾರೆ ಇದಕ್ಕೆ ಇರುವ ಶಕ್ತಿ ಅಪಾರವಾದದ್ದು ಹಳೆಯ ಬಾಕಿ ನಿಮಗೆ ವಸೂಲಿ ಮಾಡಿಕೊಡುತ್ತದೆ. ನೀವು ಮಹಾ ಲಕ್ಷ್ಮಿಗೆ ಸಂಬಂಧಿಸಿದ ವಿಮಲ ಮಂತ್ರವನ್ನು ಪಠಿಸಿದರೆ ನಿಮ್ಮ ಹಳೆಯ ಬಾಕಿ ಎಲ್ಲಾ ನಿಮಗೆ ಬೇಗ ವಾಪಸ್ಸು ಬರುತ್ತದೆ ಅದು ಯಾವ ಮಂತ್ರ ಎಂದರೆ ಲಕ್ಷ್ಮಿ ಕಮಲ ವಾಸಿನಿ ಸ್ವಾಹಾ ಈ ಮಂತ್ರವನ್ನು ನೀವು ವೈಜಯಂತಿ ಮಾಲೆಯಿಂದ ಪಠಿಸಿ ಕೊಳ್ಳುವುದರಿಂದ ನಿಮ್ಮ ಹಳೆಯ ಬಾಕಿ ನಿಮಗೆ ವಾಪಸ್ಸು ಬರುತ್ತದೆ ಹಾಗೆ ಆರ್ಥಿಕ ಸಮಸ್ಯೆ ನಿವಾರಣೆ ಆಗುತ್ತದೆ ಅನೇಕ ಧನ ಆದಾಯದ ಮಾರ್ಗಗಳು ನಿಮಗೆ ಒದಗಿ ಬರುತ್ತದೆ ಅದೇ ವಿಧವಾಗಿ ನೀವು ಮಹಾ ಲಕ್ಷ್ಮಿಯ ಈ ವೈಜಯಂತಿ ಮಾಲಾವನ್ನ ಜಪ ಮಾಡಲು ಆಗುವುದಿಲ್ಲ ಎಂದರೆ ಲಕ್ಷ್ಮಿ ಫೋಟೋ ಗೆ ಆದರೂ ನಮಸ್ಕಾರ ಮಾಡುವುದರಿಂದ ಬಹಳ ಒಳ್ಳೆಯದು. ಅದೇ ರೀತಿ ವೈಜಯಂತಿ ಮಾಲವನ್ನ ಯಾರೇ ಆದರೂ ಸರಿ ಜಪ ಮಾಡಿದ ವೈಜಯಂತಿ ಮಾಲೆಯನ್ನು ಧರಿಸಬಾರದು ನೀವು ಧರಿಸಿದ ವೈಜಯಂತಿ ಮಾಲೆಯನ್ನು
ನೀವು ಜಪ ಮಾಡಬಾರದು. ಇನ್ನೂ ಜಪ ಮಾಡಿದ ಮಾಲೆಯನ್ನು ಮಹಾ ಲಕ್ಷ್ಮಿಯ ಫೋಟೋಗೆ ಧರಿಸಬೇಕು ಆದರೆ ನೀವು ಧರಿಸಬಾರದು ಇನ್ನೂ ಪ್ರತಿ ನಿತ್ಯ ಜಪ ಮಾಡುವವರು ಯಾರೇ ಆದರೂ ಸರಿ ಜಪ ಮಾಡುವ ಮೊದಲು ಸ್ವಲ್ಪ ನೀರು ಚುಮುಕಿಸಿ ವೈಜಯಂತಿ ಮಾಲೆಯಿಂದ ಜಪ ಮಾಡುವುದು ಬಹಳ ಒಳ್ಳೆಯದು.

 

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon