ನಿಮ್ಮ ಮನೆಯಲ್ಲಿ ಈ ಲಕ್ಷಣಗಳಿದ್ದರೆ ಕೆಟ್ಟ ದೃಷ್ಟಿ- ವಾಸ್ತುದೋಷ ಇದೆ ಎಂದರ್ಥ!

WhatsApp
Telegram
Facebook
Twitter
LinkedIn

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿಯೊಬ್ಬ ವ್ಯಕ್ತಿ ಕೂಡ ತಮ್ಮ ಮನೆ ಅತ್ಯಂತ ಸುಖ ಶಾಂತಿ ನೆಮ್ಮದಿ ಹಾಗೂ ಸಮೃದ್ಧಿಯಿಂದ ತುಂಬಿರಬೇಕು ಎಂದು ಬಯಸುತ್ತಾನೆ. ಇದಕ್ಕಾಗಿ ಸಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಇರುವುದು ಅತ್ಯಂತ ಅವಶ್ಯಕವಾಗಿರುತ್ತವೆ. ಉದಾಹರಣೆಗೆ ಒಂದು ವೇಳೆ ನಿಮ್ಮ ಮನೆಯಲ್ಲಿ ಪ್ರತಿದಿನ ಜಗಳ ಆಗ್ತಾ ಇದ್ರೆ ಹಾಗೂ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಪ್ರತಿದಿನ ಹೆಚ್ಚಾಗುತ್ತಲೇ ಇದ್ದರೆ, ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿವೆ ಎಂಬುದಾಗಿ ಅರ್ಥ ಮಾತ್ರವಲ್ಲದೆ ವಾಸ್ತುದೋಷ ಕೂಡ ಇದೆ ಎಂಬುದಾಗಿ ತಿಳಿದುಬರುತ್ತೆ

ಇದು ಕೇವಲ ಮನೆಯ ವಾತಾವರಣದ ಮೇಲೆ ಮಾತ್ರವಲ್ಲದೆ ನಿಮ್ಮ ಮನೆಗೆ ಹರಿದು ಬರುವಂತಹ ಆದಾಯದ ಮೇಲೆ ಕೂಡ ನಕಾರಾತ್ಮಕ ಪರಿಣಾಮ ಬೀರುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದರೆ ಇದು ನಿಮ್ಮ ಜೀವನಪೂರ್ತಿ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಮನೆಯಲ್ಲಿ ಕೆಲವೊಂದು ವಾಸ್ತುದೋಷ ತರುವಂತಹ ವಿಚಾರಗಳು ಹಾಗೂ ವಸ್ತುಗಳು ಇರುತ್ತವೆ ಅವುಗಳನ್ನು ನೀವು ಗುರುತಿಸಬೇಕಾಗಿರುತ್ತದೆ. ಬನ್ನಿ ಇವತ್ತಿನ ಈ ಲೇಖನದ ಮೂಲಕ ಆ ಎಲ್ಲಾ ಮಾಹಿತಿಗಳ ಬಗ್ಗೆ ಸಂಪೂರ್ಣ ವಿವರವನ್ನು ಪಡೆದುಕೊಳ್ಳೋಣ.

ವಾಸ್ತು ದೋಷ ಅಂದರೆ ಏನು?

ವಾಸ್ತು ಶಾಸ್ತ್ರದ ಪ್ರಕಾರ ಮನೆಯನ್ನು ನಿರ್ಮಾಣ ಮಾಡಬೇಕು ಅಂದ್ರೆ ಅಲ್ಲಿ ಕೆಲವೊಂದು ನಿಯಮಗಳನ್ನು ಪರಿಪಾಲಿಸಬೇಕಾಗುತ್ತದೆ. ಈ ನಿಯಮಗಳ ಅಡಿಯಲ್ಲಿ ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿಗಳೆರಡು ಕೂಡ ಲಿಂಕ್ ಆಗಿರುತ್ತವೆ. ಒಂದು ವೇಳೆ ಮನೆ ಸುತ್ತುವವರಿದ್ರೆ ಆ ಸಂದರ್ಭದಲ್ಲಿ ಕೆಲವೊಂದು ದಿಕ್ಕುಗಳನ್ನು ನೀವು ಸರಿಯಾಗಿ ಗಮನಿಸದೇ ಹೋದಲ್ಲಿ ಮುಂದೆ ನಿಮಗೆ ಸಮಸ್ಯೆ ಆಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿನ ಕಡೆಗೆ ಮನೆಯ ಮುಖ್ಯದ್ವಾರ ಇರುವುದು ಅತ್ಯಂತ ಪ್ರಮುಖ ಎಂಬುದಾಗಿ ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಇನ್ನೊಂದು ನಿಯಮದ ಪ್ರಕಾರ ಪೂರ್ವ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಮನೆಯ ಶೌಚಾಲಯವನ್ನು ಮುಖ ಹಾಕಿರುವ ರೀತಿಯಲ್ಲಿ ಕಟ್ಟಿಸಬಾರದು ಎಂಬುದಾಗಿ ಹೇಳಲಾಗುತ್ತದೆ. ಇನ್ನು ಪೂರ್ವ ದಿಕ್ಕಿನಲ್ಲಿ ಮುಖ ಮಾಡಿರುವಂತೆ ಮನೆಯ ಮುಖ್ಯ ದ್ವಾರ ಇದ್ರೆ ಕೂಡ ಒಳ್ಳೆಯದು ಎಂಬುದಾಗಿ ವಾಸ್ತು ಶಾಸ್ತ್ರದ ಮೂಲಕ ಪರಿಗಣಿಸಲಾಗುತ್ತದೆ.

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮನೆಯಲ್ಲಿ ವಾಸ್ತುದೋಷ ಇದ್ದರೆ ಈ ಲಕ್ಷಣಗಳಿರುತ್ತೆ!

* ಒಂದು ವೇಳೆ ನೀವು ಮನೆಯ ಹೊರಗಡೆಯಿಂದ ಮನೆಯ ಒಳಗೆ ಬರುವ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಅವ್ಯಕ್ತ ಭಯ ನಿಮ್ಮ ಮನಸ್ಸಿನಲ್ಲಿ ಕಾಣಿಸುತ್ತಿದೆ ಎಂದರೆ ಅದಕ್ಕೆ ಒಂದು ಕಾರಣ ಇರುತ್ತದೆ. ಅದೇನೆಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂಬುದನ್ನು ನಿಮಗೆ ಸಾಂಕೇತಿಕವಾಗಿ ತೋರಿಸುತ್ತದೆ ಎಂದರ್ಥ.

* ಒಂದು ವೇಳೆ ನೀವು ನಿಮ್ಮ ಮನೆಯಲ್ಲಿರುವಾಗ ಪ್ರತಿದಿನ ನಿಮಗೆ ಗೊತ್ತಿಲ್ದೆ ಇದ್ರು ಕೂಡ ಕೆಟ್ಟ ರೀತಿಯಲ್ಲಿ ವಾಸನೆ ಬರ್ತಾ ಇದೆ ಅಂದ್ರೆ ಅದು ಕೂಡ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಹೀಗಾಗಿ ವಾಸ್ತು ದೋಷದ ಪರಿಹಾರಕ್ಕಾಗಿ ಇದರ ಹಿನ್ನೆಲೆಯ ವಿಚಾರವನ್ನು ಸಂಪೂರ್ಣವಾಗಿ ತಿಳಿದುಕೊಂಡಿರಬೇಕು‌

ಇನ್ನು ನಿಮ್ಮ ಮನೆಯಲ್ಲಿ ವಾಸ್ತುದೋಷ ಇದೆ ಎನ್ನುವ ಕಾರಣವನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದಾದಲ್ಲಿ ಅದಕ್ಕೆ ಮತ್ತೊಂದು ಉದಾಹರಣೆ ಕೂಡ ಇದೆ. ಏನೆಂದರೆ, ಹೊರಗಡೆಯಿಂದ ನೀವು ಮನೆಗೆ ಬಂದಾಗ ಬಾಗಿಲು ತೆರೆದಾಗ ಒಂದು ವೇಳೆ ನೀವು ಇಟ್ಟಿರುವಂತಹ ವಸ್ತುಗಳು ಆ ಕಡೆ ಈ ಕಡೆ ಆಗಿದ್ರೆ ಅದು ಕೂಡ ವಾಸ್ತುದೋಷವನ್ನು ನೀಡುವಂತಹ ಸಮಸ್ಯೆ ಎಂಬುದಾಗಿ ಹೇಳಲಾಗುತ್ತದೆ.

* ಒಂದು ವೇಳೆ ಮನೆಯಲ್ಲಿ ನಿಮಗೆ ತಿಳಿಯದಂತೆ ಕೆಲವೊಂದು ಸದ್ದುಗಳು ಕೇಳಿ ಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇವೆ ಎಂಬುದಾಗಿ ಅರ್ಥ. ಒಂದು ವೇಳೆ ನೀವು ಇರುವಂತಹ ಸ್ಥಳಕ್ಕೆ ಬಾವಲಿ ಬಂತು ಎಂದರೆ ಅದನ್ನು ಕೂಡ ಅಪಶಕುನ ಎಂಬುದಾಗಿ ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಆದಷ್ಟು ನಿಮ್ಮ ಮನೆಯ ವಾಸ್ತು ದೋಷ ಪರಿಹಾರ ಮಾಡಲು ಪ್ರಯತ್ನಿಸಿ.

ಮನೆಯ ಮುಖ್ಯ ದ್ವಾರವು ಶಕ್ತಿಯ ಪ್ರವೇಶದ್ವಾರವಾಗಿದೆ. ಅದು ಮುರಿದಿದ್ದರೆ, ಕೊಳಕಾಗಿದ್ದರೆ ಅಥವಾ ಅದರ ಮುಂದೆ ಅಡಚಣೆಯಿದ್ದರೆ, ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ, ಇದು ಮನೆಯಲ್ಲಿ ಅಶಾಂತಿ ಮತ್ತು ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ. ಮುಖ್ಯ ದ್ವಾರವು ಸರಿಯಾದ ದಿಕ್ಕಿನಲ್ಲಿ ಇಲ್ಲದಿರುವುದು ಸಹ ಅಪಶ್ರುತಿಗೆ ಕಾರಣವಾಗಬಹುದು.

* ಶೌಚಾಲಯವನ್ನು ರಾಹುವಿನ ಸ್ಥಳವೆಂದು ಪರಿಗಣಿಸಲಾಗುತ್ತದೆ. ಅದು ಮನೆಯ ಈಶಾನ್ಯ ಮೂಲೆಯಲ್ಲಿದ್ದರೆ, ಅದು ಗಂಭೀರ ವಾಸ್ತು ದೋಷಗಳನ್ನು ಸೃಷ್ಟಿಸುತ್ತದೆ. ಈಶಾನ್ಯ ಮೂಲೆಯು ನೀರಿನ ಅಂಶ ಮತ್ತು ದೇವರ ಸ್ಥಳವಾಗಿದೆ. ಇಲ್ಲಿ ಶೌಚಾಲಯವನ್ನು ಹೊಂದಿರುವುದು ಕುಟುಂಬದಲ್ಲಿ ರೋಗ, ಆರ್ಥಿಕ ಸಮಸ್ಯೆಗಳು ಮತ್ತು ಅಪಶ್ರುತಿಯ ವಾತಾವರಣವನ್ನು ಸೃಷ್ಟಿಸುತ್ತದೆ.

*ಮನೆಯಲ್ಲಿ ಅನಗತ್ಯ ವಸ್ತುಗಳು, ಕೊಳಕು ಮತ್ತು ಅಸ್ತವ್ಯಸ್ತತೆ ಇದ್ದರೆ ಅದು ನಕಾರಾತ್ಮಕ ಶಕ್ತಿ ಆಕರ್ಷಿಸುತ್ತದೆ. ಈ ಶಕ್ತಿಯು ಕುಟುಂಬ ಸದಸ್ಯರ ಮನಸ್ಸಿನಲ್ಲಿ ಭಾರ, ಹತಾಶೆ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ಇದು ಪರಸ್ಪರ ಸಮನ್ವಯವನ್ನು ಹಾಳು ಮಾಡುತ್ತದೆ

ಮನೆಯಲ್ಲಿ ನೀರಿನ ಸೋರಿಕೆ, ನಲ್ಲಿಯಿಂದ ನೀರು ತೊಟ್ಟಿಕ್ಕುವುದು ಅಥವಾ ತಪ್ಪಾದ ಒಳಚರಂಡಿ ವ್ಯವಸ್ಥೆಯು ಕುಟುಂಬದಲ್ಲಿ ಆರ್ಥಿಕ ನಷ್ಟ ಮತ್ತು ಅಶಾಂತಿಗೆ ಕಾರಣವಾಗಬಹುದು. ನೀರಿನ ಅಂಶದ ಸರಿಯಾದ ಸಮತೋಲನವು ಸಂಬಂಧಗಳಲ್ಲಿ ಮಾಧುರ್ಯವನ್ನು ತರುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon