LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ದಾವಣಗೆರೆ : ಈ ಭಾಗಗಳಲ್ಲಿ ಕರೆಂಟೆ ಇರಲ್ಲ.!

ದಾವಣಗೆರೆ : ಈ ಭಾಗಗಳಲ್ಲಿ ಕರೆಂಟೆ ಇರಲ್ಲ.!

 

    ದಾವಣಗೆರೆ : ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಬೆವಿಕಂ ವತಿಯಿಂದ ತುರ್ತುಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ  ಆಗಸ್ಟ್ 12 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕರಂಟ್ ಇರಲ್ಲ.

ಎಫ್-21 ಶ್ರೀ ಸಾಯಿ ಫೀಡರ್ ವ್ಯಾಪ್ತಿಯ  ಎಸ್ಎಸ್ ಲೇಔಟ್ ಬ್ಲಾಕ್, ಅಥಣ ಕಾಲೇಜ್ ಎಂ.ಬಿ. ಕಾಲೇಜ್, ಶಾಮನೂರು ರಸ್ತೆ, ಗ್ಲಾಸ್ ಹೌಸ್ ಪ್ರದೇಶ, ಕುಂದವಾಡ ಕೆರೆ ರಸ್ತೆ ಬಸವನ ಗುಡಿ, ಸಿದ್ದವೀರಪ್ಪ ಬಡಾವಣೆ, ಲಕ್ಷ್ಮೀ ಪ್ಲೊರ್ ಮಿಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಕುವೆಂಪು ನಗರ, ಎಂ.ಸಿ.ಸಿ ಬಿ ಬ್ಲಾಕ್, ಸಿದ್ದವೀರಪ್ಪ ಬಡಾವಣೆ, ಎಸ್.ಎಸ್ ಲೇಔಟ್ ಬ್ಲಾಕ್, ಶಾಮನೂರು ರಸ್ತೆ, ಲಕ್ಷ್ಮೀ ಪ್ಲೊರ್ ಮಿಲ್, ಬಿಐಇಟಿಕಾಲೇಜ್ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST