ಅಂಗಡಿ – ಹೋಟೆಲ್, ,  ಕಿರಾಣಿ ಅಂಗಡಿ, ಬಟ್ಟೆ ಅಂಗಡಿ ಇತಾರೆ ಯಾವುದೇ ಅಂಗಡಿ  , ರಿಯಲ್ ಎಸ್ಟೇಟ್ ಆಫೀಸ್, ಯಾವುದೇ ವ್ಯಾಪಾರ ವ್ಯವಹಾರ ದಿಂದ ಉತ್ತಮ ಲಾಭ ಗಳಿಸಲು ಯಂತ್ರ

WhatsApp
Telegram
Facebook
Twitter
LinkedIn

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ಯಂತ್ರವನ್ನು ನೀವೇ ರೆಡಿ ಮಾಡಿಕೊಳಬಹುದು ಅಥವಾ ಬೇಕಾದರೆ ನಮ್ಮನು ಸಂಪರ್ಕ ಮಾಡಬಹುದು

ನಮಸ್ಕಾರ ಎಲ್ಲರಿಗೂ ನಾನು ಮಂಜುನಾಥ ಹಾರೊಗೊಪ್ಪ ಇಂದು ನಾನು ಈ ಪೋಸ್ಟ್‌ನಲ್ಲಿ, ಅದ್ಭುತವಾದ ಅಂಗಡಿ(Shop) ಅಥವಾ ಕಛೇರಿಯನ್ನು(Office) ಬೆಳವಣಿಗೆಯಾಗಿ ಲಾಭ ಗಳಿಸಲು ಮತ್ತು ಸಮೃದ್ಧಿಯಾಗಲು ಯಂತ್ರವನ್ನು ನೀಡುತಿದ್ದೇನೆ.

ಅಂಗಡಿ ಅಥವಾ ಕಛೇರಿಯಿಂದ ನಡೆಸುವ ಯಾವುದೇ ವ್ಯವಹಾರವು ಬೆಳೆಯಲು, ಸಮೃದ್ಧಿಯಾಗಿ, ಹೆಚ್ಚು ಲಾಭಗಳನ್ನು ಗಳಿಸಲು ಮತ್ತು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಸಂಖ್ಯಾತ್ಮಕ ಯಂತ್ರವನ್ನು ನೀಡುತ್ತಿದ್ದೇನೆ.

ಯಂತ್ರ ತಯಾರಿಸುವ ವಿಧಾನ :

1] ಯಂತ್ರ ಪ್ರಯೋಗವನ್ನು ಯಾವುದೇ ಹುಣ್ಣಿಮ್ಮೆ , ಅಮಾವಾಸ್ಯ, ಅಥವಾ ಶುಭ ದಿನಗಳಂದು  ಮಾಡಬಹುದು ಈ ದಿನದಲ್ಲಿ ನೀವು ಯಂತ್ರವನ್ನು ರಚನೆ ಮಾಡಬಹುದು.

2] ಈ ಯಂತ್ರವನ್ನು ಬಿಳಿ ಪೆನ್ ಅಥವಾ ಮಾರ್ಕರ್ ಬಳಸಿ ಸಣ್ಣ ಚೌಕಾಕಾರದ ಕೆಂಪು ಬಣ್ಣದ ಬಟ್ಟೆಯ ಮೇಲೆ ಬರೆಯಬೇಕು.

3] ನಂತರ ಯಂತ್ರಕೆ ಪ್ರಾಣಪ್ರತಿಷ್ಠಾಪನೆ ಮಾಡಿ ಜೀವ ಕಲೆ ತುಂಬಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

4] ನಂತರ, ಗೋರಂಚನ, ಕಸ್ತೂರಿ , ಅಷ್ಟಗಂಧದಿಂದ ನಾಲ್ಕು ಚೌಕಾಕಾರಕ್ಕೆ ಲೇಪನ ಮಾಡಿ ಅರ್ಚನೆ ಮಾಡಬೇಕು

5] ನಂತರ ಎಣ್ಣೆಯ ದೀಪ ಮತ್ತು ಧೂಪವನ್ನು ಬೆಳಗಿಸಿ ಮತ್ತು ಅದರ ಮುಂದೆ ಕೆಲವು Fresh ಮತ್ತು ಉತ್ತಮವಾದ ವಾಸನೆಯ ಹೂವುಗಳು ಹಾಕಿ ಮತ್ತು ಯಾವುದೇ ಸಿಹಿ ತಿಂಡಿಯಿಂದ ನೈವಿದ್ಯ ಮಾಡಿ ಪೂಜಿಸಬೇಕು.

6] ನಂತರ, ಈ ಯಂತ್ರವನ್ನು  ಫೋಟೋ ಫೋಮ್‌ನೊಳಗೆ ಹಾಕಿಸಿ ಅದನ್ನು  ಅಂಗಡಿ ಅಥವಾ ಕಚೇರಿ, ವ್ಯವಹಾರದ ಸ್ಥಳದ  ಗೋಡೆಯ ಮೇಲೆ ನೇತುಹಾಕಬೇಕು, ಅದು ಮುಖ್ಯ ದ್ವಾರದ ಕಡೆಗೆ ಅಥವಾ ಕ್ಯಾಶ್ ಕೌಂಟರ್ ಅಥವಾ ಕ್ಯಾಶ್ ಬಾಕ್ಸ್‌ನ ಮೇಲಿರುತ್ತದೆ.

ಈ ಸಂಖ್ಯಾತ್ಮಕ ಯಂತ್ರವು  ಅದೃಷ್ಟದ ಮೋಡಿಯಂತೆ ಕಾರ್ಯನಿರ್ವಹಿಸುತ್ತದೆ, ಮತ್ತು  ವ್ಯಾಪಾರವನ್ನು ಬೆಳೆಯಲು ಮತ್ತು ಏಳಿಗೆ ಮಾಡಲು ಅಂಗಡಿ ಅಥವಾ ಕಚೇರಿಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.

ನಾನು ಕೊಡುವ ಯಂತ್ರ 100% success Rate ಇರುವ ಮತ್ತು ಆಗುವ ಯಂತ್ರವನ್ನು ಮಾತ್ರ ಕೊಡುತ್ತೇನೆ ಇದರಲ್ಲಿ ಯಾವುದೇ ಅನುಮಾನ ಬೇಡ – ನಾನು ಕೊಡುವ ಯಂತ್ರ already ಪ್ರಯೋಗ ಮಾಡಿ ಸಕ್ಸಸ್ ಆಗಿರುವ ಯಂತ್ರ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

(ಸಾಂದರ್ಭಿಕ ಚಿತ್ರ)

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon