ವೃಷಭ ರಾಶಿಫಲ 2026: ಈ ವರ್ಷ ವೃಷಭ ರಾಶಿಯವರಿಗೆ ಏನೆಲ್ಲಾ ಶುಭವಿದೆ?

WhatsApp
Telegram
Facebook
Twitter
LinkedIn

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

2025ನೇ ವರ್ಷ ಅಂತ್ಯವಾಗುತ್ತಾ ಬಂದಿದೆ. ಹಾಗೆ 2025ರಲ್ಲಿ ವೃಷಭ ರಾಶಿಯವರು ಹಲವು ರೀತಿಯ ಶುಭ ಹಾಗೂ ಅಶುಭ ಯೋಗಗಳ ಅನುಭವಿಸಿರುವುದು ನೋಡಬಹುದು. ಹಾಗೆ 2026ರಲ್ಲಿ ಈ ರಾಶಿಗಳಲ್ಲಿ ಅದ್ಭುತವಾದ ಅದೃಷ್ಟ ಸಹ ನೋಡಬಹುದು. 2026ರ ಆರಂಭದಲ್ಲಿ ನಾವಿಂದು ವೃಷಭ ರಾಶಿ ಅವರ ಆರೋಗ್ಯ, ಹಣಕಾಸು, ದಾಂಪತ್ಯ, ವ್ಯವಹಾರ, ವ್ಯಾಪಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅವರ ಗ್ರಹಗತಿಗಳು ಏನು ಹೇಳುತ್ತವೆ ಅನ್ನೋದನ್ನು ತಿಳಿದುಕೊಳ್ಳೋಣ.

ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯ ವಿಚಾರದಲ್ಲಿ ವೃಷಭ ರಾಶಿಯವರಿಗೆ 2026ನೇ ವರ್ಷವೂ ಮಿಶ್ರಫಲವನ್ನು ತರಲಿದೆ. ಈ ವರ್ಷದಲ್ಲಿ ನಿಮಗೆ ಉದರ ಸಂಬಂಧಿತ ಒಂದಿಷ್ಟು ಚಿಂತೆಗಳಿವೆ. ಅದ್ರಲ್ಲೂ ಹೃದಯ ಕಾಯಿಲೆ, ಶ್ವಾಸಕೋಶ ಸಮಸ್ಯೆ, ಉಸಿರಾಟ ಸಂಬಂಧಿತ ವಿಚಾರದಲ್ಲಿ ಅಡೆತಡೆಗಳಂತಹ ವಿಚಾರದಿಂದ ನೀವು ಬಹಳಷ್ಟು ದಣಿಯಬಹುದು. ಇದೆಲ್ಲವು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ.

ವೃಷಭ‍ ರಾಶಿವರಿಗೆ 2026ರಲ್ಲಿದೆ ಸಾಮಾಜಿಕ ಯಶಸ್ಸು 2026 ರಲ್ಲಿ ವೃಷಭ ರಾಶಿಯವರಿಗೆ ಸಾಮಾಜಿಕ ಕಾರ್ಯಗಳಲ್ಲಿ ಅನುಕೂಲಕರ ವಾತಾವರಣಗಳಿವೆ. ನಿಮ್ಮ ಸಮಾಜಮುಖಿ ಕಾರ್ಯಗಳು ನಿಮಗೆ ಗೌರವ ತರಲಿದೆ. ನಿಮ್ಮಿಂದಾಗಿ ದೊಡ್ಡ ದೊಡ್ಡ ಕೆಲಸಗಳು ನಡೆಯಲಿವೆ. ಸಾಮಾಜಿಕ ವಿಚಾರದಲ್ಲಿನ ದೊಡ್ಡ ಕೆಲಸಗಳಲ್ಲಿ ನಿಮಗೆ ಯಶಸ್ಸಿದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಆರ್ಥಿಕ ಯಶಸ್ಸು ವೃಷಭ ರಾಶಿ ಜನರಿಗೆ ಈ ವರ್ಷ ಆರ್ಥಿಕ ಲಾಭವಿದೆ. ಹಠಾತ್ ಆರ್ಥಿಕ ಲಾಭಗಳು ಉಂಟಾಗುತ್ತವೆ. ನಿಮ್ಮ ಹಲವು ವರ್ಷದ ದೊಡ್ಡ ಕೆಲಸವೊಂದನ್ನು ಈ ವರ್ಷ ಮಾಡಿ ಮುಗಿಸುವಿರಿ. ಅದ್ರಲ್ಲೂ ಬಹಳಷ್ಟು ಕೆಲಸಗಳಿಗೆ ಅಡ್ಡಿಯಾಗಿದ್ದ ಹಣಕಾಸಿನ ವಿಚಾರಗಳು ಬಗೆಹರಿಯಲಿವೆ. ಯಾರಿಂದಾದರು ನಿಮಗೆ ಹಣ ಬರುವುದು ಬಾಕಿ ಉಳಿಸಿಕೊಂಡಿದ್ದರೆ ಅಥಾ ದೊಡ್ಡ ಮೊತ್ತವೊಂದು ಸಿಲುಕಿದ್ದರೆ ಈ ವರ್ಷ ಅದರಿಂದ ಮುಕ್ತಿ ಪಡೆಯುತ್ತೀರಿ. ವ್ಯಾಪಾರ ವ್ಯವಹಾರ ಸಂಬಂಧವಾಗಿ ಈ ವರ್ಷ ಸಹ ನಿಮಗೆ ಅನುಕೂಲಕರವಾಗಿರಲಿದೆ. ನಿಮ್ಮ ಹೊಸ ಆದಾಯ ಮೂಲದಿಂದ ಲಾಭ ನೋಡಬಹುದು. ಅದ್ರಲ್ಲೂ ಹೊಸದಾಗಿ ಆರಂಭಿಸಿದ್ದ ವ್ಯಾಪಾರಗಳು ಶುಭವಾಗಿ ಪರಿಣಮಿಸಲಿದೆ. ಹಾಗೆ ಪಾಲುದಾರಿಕೆಯಲ್ಲಿಯೂ ಲಾಭವಿದೆ. ಆದ್ರೆ ವರ್ಷದ ಕೊನೆ ಅರ್ಧ ಭಾಗದಲ್ಲಿ ಶ್ರಮ ಹೆಚ್ಚಾಗುತ್ತದೆ. ಪ್ರಮುಖ ಕೆಲಸವೊಂದರಿಂದ ನೀವು ಹಿಂದೆ ಸರಿಯಬಹುದು.

ದಾಂಪತ್ಯ ಮತ್ತು ಕುಟುಂಬ ವೃಷಭ‍ ರಾಶಿಯವರಿಗೆ ಈ ವರ್ಷ ದಾಂಪತ್ಯ ವಿಚಾರವಾಗಿ ಹಾಗೆ ಕೌಟುಂಬಿಕ ವಿಚಾರದಲ್ಲಿ ಮಿಶ್ರಫಲ ನೋಡಬಹುದು. ನೀವು ವಿವಾಹಿತರಾಗಿದ್ದರೆ ದಾಂಪತ್ಯ ವಿಚಾರದಲ್ಲಿ ಶುಭವಾಗುತ್ತದೆ. ಹಾಗೆ ಕೌಟುಂಬಿಕ ಮಟ್ಟದಲ್ಲಿ ಬಹುತೇಕ ನಿಮ್ಮ ಬಯಕೆಯಂತೆ ಅಥವಾ ಅಂದುಕೊಂಡಂತಹ ಕೆಲಸಗಳನ್ನು ಮಾಡಿ ಮುಗಿಸಬಹುದು. ಇನ್ನು ಹೊಸದಾಗಿ ಮನೆ ನಿರ್ಮಾಣ ಮತ್ತು ವಾಹನ ಖರೀದಿ ಸಂಬಂಧಿತ ವಿಚಾರಗಳು ವೇಗ ಪಡೆದುಕೊಳ್ಳುತ್ತವೆ. ಸೌಕರ್ಯ ಸಂಪನ್ಮೂಲಗಳ ಮೇಲಿನ ಖರ್ಚುಗಳು ಹೆಚ್ಚಾಗುತ್ತವೆ. ಮನೆಯಿಂದ ದೂರ ಕೆಲಸ ಮಾಡಲು ನಿಮಗೆ ಅವಕಾಶವಿರುತ್ತದೆ. ಭೂಮಿ ಮತ್ತು ವಾಹನಗಳಿಗೆ ಸಂಬಂಧಿಸಿದಂತೆ ಒತ್ತಡದ ಸಂದರ್ಭಗಳು ಉಂಟಾಗಬಹುದು.
ಆರ್ಥಿಕ ಯೋಗಕ್ಷೇಮವು ಕಳೆದ ವರ್ಷಕ್ಕಿಂತ ಬಲವಾಗಿರುತ್ತದೆ. ವ್ಯವಹಾರದಲ್ಲಿ ಪ್ರಗತಿ ಮತ್ತು ಬದಲಾವಣೆ ಇರುತ್ತದೆ. ಉದ್ಯೋಗದಲ್ಲಿರುವವರಿಗೆ ಸ್ಥಳಾಂತರಗೊಳ್ಳುವ ಅವಕಾಶವಿರಬಹುದು. ಹಾಗೆ ನಿರುದ್ಯೋಗಿಗಳು ಸಹ ಈ ವರ್ಷ ಕಠಿಣ ಪರಿಶ್ರಮದ ಮೂಲಕ ಉತ್ತಮ ಲಾಭದಾಯಕ ಕೆಲಸ ಪಡೆಯಬಹುದು.

 

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon