ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಈಯಂತ್ರವನ್ನು ಗುರುವಾರ ಅಥವಾ ರವಿವಾರ, ಹುಣ್ಣಿಮೆ ಅಥವಾ ಅಮಾವಾಸ್ಯ ದಿನ ರಾತ್ರಿ 9 ರಿಂದ 10 ಸಮಯದಲ್ಲಿ ಸ್ನಾನ ಪೂಜಾದಿಗಳನ್ನು ಮಾಡಿಕೊಂಡು ಸಿದ್ಧಾಸನದ ಮೇಲೆ ಕುಳಿತು, ಗಣಪತಿ ಶಾಂತಿ ಮಂತ್ರ ಪಟನೆ ಮಾಡಿ ಯಂತ್ರ ಮಂತ್ರ ಸಾಧನೆಯನ್ನು 9 ತ್ರಾಮದ ತಗಡಿನ ಮೇಲೆ ವಿಧಾನೋಕ್ತವಾಗಿ ಬರೆದು
ಓಂ ಆಲಯ ಮಹಾ ಆಲಯ ಓಂ ಸರ್ವ ಗ್ರಹ ದೋಷ ನಿವರಣಾಯ ಸಮಸ್ತ ಶಾಪ ವಿಮೋಚನಾಯ, ಸರ್ವಭೂತ-ಪ್ರೇತ ಪಿಶಾಚ ಉಚ್ಚಾಟನಾಯ, ಸರ್ವ ಇಷ್ಟ ಸಿದ್ದಿಕರಾಯ, ಓಂ ನಮಃ ಶಿವಾಯ ಸ್ವಾಹಾಃ’ ಈ ಮಂತ್ರದಿಂದ 9 ಯಂತ್ರಗಳಿಗೂ ೧೦೮ ಸಲ ಅಭಿಮಂತ್ರಿಸಿ.
ನಂತರ ಯಂತ್ರ ಗಳಿಗೆ ಪ್ರಾಣ ಪ್ರತಿಷ್ಠೆಯನ್ನುಮಾಡಿ, ನಂತರ ಯಂತ್ರಕ್ಕೆ ಜೀವಕಳೆ ಮಾಡಿ ಯಂತ್ರಗಳನ್ನು ವಿಧಾನೋಕ್ತವಾಗಿ ಪೂಜಿಸಿ, ಶಿವಾಷ್ಟಕ ಗಂದ, ಕಸ್ತೂರಿ ಲೇಪನ ಮಾಡಿ ದಶಾಂಗದ ಹೊಗೆಯನ್ನು ಯಥೇಚ್ಛವಾಗಿ ಕೊಡಬೇಕು.
ನಂತರ ಕೆಳಗಡೆ ತೋರಿಸಿ ಚಿಕ್ಕ ತಾಮ್ರದ ಗಿಂಡಿಯಲ್ಲಿ108 ಗಿಡಮೂಲಿಕೆ ಹಾಕಿ ಭದ್ರಪಡಿಸಬೇಕು
ನಂತರ ಮನೆಯ ಅಷ್ಟ ದಿಕ್ಕುಗಳಲ್ಲಿಯ (ಮನೆಯ ಒಳಗೆ) ಗೋಡೆಗೆ ಹತ್ತಿ ತೆಗ್ಗುಗಳನ್ನು ತೆಗೆದು ಅಲ್ಲಿ ಶುದ್ಧೋದಕವನ್ನು ಸಿಂಪಡಿಸಿ ತೆಗ್ಗಿನಲ್ಲಿ (ಬಂಗಾರ, ಬೆಳ್ಳಿ ಚೂರುಗಳನ್ನೂಇದು ಸಾದ್ಯವಾದರೆ ಮಾತ್ರ), ಹವಳ ಮುತ್ತು ಹಾಕಿ,
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನಂತರ ಒಂದೊಂದು ತೆಗ್ಗಿನಲ್ಲಿ ಒಂದೊಂದು ಯಂತ್ರವನ್ನು ತುಂಬಿದ ಚಿಕ್ಕ ತಾಮ್ರದ ಗಿಂಡಿಯನ್ನು ಹಾಕಿ ಮಣ್ಣು ಮುಚ್ಚಬೇಕು (ಈ ತೆಗ್ಗುಗಳ ಮೇಲೆ ಸಿಮೆಂಟು ಹಾಕಿ ಮುಚ್ಚಿ ಬಿಡುವದು ಲೇಸು) ಹೀಗೆ 8 ದಿಕ್ಕುಗಳಲ್ಲಿ ತೆಗ್ಗುಗಳಲ್ಲಿ 8 ಯಂತ್ರಗಳನ್ನು ತಿಂಬಿದ ಗಿಂಡಿಯನ್ನು ಮೇಲೆ ಹೇಳಿದಂತೆ ಹಾಕಿದ ನಂತರ ಉಳಿದ ಇನ್ನೊಂದು ಯಂತ್ರವನ್ನು ತಾಮ್ರದ ತಾಯಿತದಲ್ಲಿ ಭದ್ರಪಡಿಸಿ ಅದನ್ನು ಒಂದು ವಸ್ತ್ರದಲ್ಲಿ ಇಟ್ಟು ಆ ವಸ್ತ್ರದಲ್ಲಿ ಬಂಗಾರ-ಬೆಳ್ಳಿ ಚೂರು, ಮುತ್ತು-ಹವಳ ಹಾಕಿ ಗಂಟು ಕಟ್ಟಿ ಮನೆಯ ತಲೆಬಾಗಿಲಿಗೆ (ಬಾಗಿಲ ಒಳಗೆ) ಜಂತಿಗೆ ಕಟ್ಟಬೇಕು.
ಈ ಕಾರ್ಯ ಮಾಡುವದಕ್ಕೆ ಮೊದಲ ದಿನ ಮನೆಯೆಲ್ಲವನ್ನು ಶುದ್ದೀಕರಿಸಬೇಕು.
ಯಂತ್ರಗಳನ್ನು ಪ್ರತಿಷ್ಠಾಪಿಸಿದ ನಂತರ ಮನೆಯ ಯಜಮಾನನು ತನ್ನ ಶಕ್ತಾನುಸಾರವಾಗಿ ಅನ್ನಸಂತರ್ಪಣೆ ಗುರು, ಬ್ರಾಹ್ಮಣ, ಜಂಗಮರಿಗೆ ದಕ್ಷಿಣಾದಿ ದಾನಗಳನ್ನು ಮಾಡಬೇಕು. ದಿಗ್ಧಂಧನೆ ಮಾಡಿಸಿದ ನಂತರ ಪ್ರತಿ ಗುರುವಾರ (ದಿಗ್ಧಂಧನೆ ಮಾಡಿಸಿದ ದಿನ) ಅಥವಾ ರವಿವಾರ ಸಾಯಂಕಾಲ ದೀಪ ಹಚ್ಚಿದ ನಂತರ ಮನೆಯ ತಲೆಬಾಗಿಲಿಗೆ ಕಟ್ಟಿದ ಯಂತ್ರವನ್ನು ಸಂಕ್ಷಿಪ್ತವಾಗಿ ಪೂಜಿಸಿ ನಮಸ್ಕರಿಸಬೇಕು.
ಹೀಗೆ ಮಾಡುತ್ತಲಿದ್ದರೆ ಆ ಮನೆಗೆ ತಗಲಿದ ದೋಷಗಳೆಲ್ಲವೂ ನಿವಾರಣೆಯಾಗುವದಲ್ಲದೇ ಮುಂದೆಯೂ ಯಾವ ದೋಷಗಳೂ ತಗಲುವದಿಲ್ಲ. ಮನೆಗೆ, ಮನೆಯ ಯಜಮಾನನಿಗೆ ಮಾಟ-ಮಂತ್ರ ಮಾಡಿಸಿದರೂ ನಾಟುವದಿಲ್ಲ. ಗ್ರಹಗಳ ಕಾಟ ಪಿಶಾಚಿಗಳ ಭೂತಗಳ ಕಾಟಗಳು ಕೂಡ ನಿವಾರಣೆ ಯಾಗಿ ಮನೆಯಲ್ಲಿ ವಾಸಿಸುವವರಿಗೆ ಸರ್ವ ಸೌಖ್ಯಗಳುಂಟಾಗುತ್ತವೆ. ಮನೆಯಲ್ಲಿ ಇರುವವರಿಗೆ ಆನಾರೋಗ್ಯ ತೊಂದರೆ ಇರುವದಿಲ್ಲ, ಆರ್ಥಿಕವಾಗಿ ಬೆಳವಣಿಗೆ ಕಾಣಬಹುದು
ಮೇಲೆ ಹೇಳಿದ ಯಂತ್ರ ತಂತ್ರವನ್ನು ಗ್ರಹಣ ಕಾಲದಲ್ಲಿ ೧೦೮ ಸಲ ಜಪಿಸಿ ಸಿದ್ದಿ ಮಾಡಿಕೊಂಡಿರಬೇಕು.
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882