ಈ ಕೆಲಸ ಮಾಡಿದರೆ ನಿಮ್ಮ ಸಾಲ ಒಂದೇ ವಾರದಲ್ಲಿ ತೀರುತ್ತದೆ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿಯೊಬ್ಬ ಮನುಷ್ಯನಿಗೂ ಹಣದ ಅವಶ್ಯಕತೆ ತುಂಬಾನೇ ಇರುತ್ತದೆ. ಹಣದಿಂದ ಮನುಷ್ಯನ ಜೀವನ ರೂಪುಗೊಳ್ಳುತ್ತದೆ ಮತ್ತು ಈ ಹಣದಿಂದಲೇ ಮನುಷ್ಯನ ಜೀವನ ಹಾಳಾಗಿಯೂ ಬಿಡುತ್ತದೆ. ಈಗಿನ ಕಾಲದಲ್ಲಿ ಜನರು ಸಂಬಂಧಗಳಿಗೆ ಬೆಲೆ ಕೊಡುವುದಿಲ್ಲ ಹೊರತಾಗಿ ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಹಣದ ಹಿಂದೆ ಎಲ್ಲರೂ ಹೋಗುತ್ತಾರೆ. ಇದರಲ್ಲಿ ತಪ್ಪುಗಳು ಏನೂ ಇಲ್ಲ ಏಕೆಂದರೆ ಹಣ ಇಲ್ಲದಿದ್ದರೆ ಈ ಜಗತ್ತಿನಲ್ಲಿ ನಮಗೆ ಏನೂ ಕೂಡ ದೊರೆಯುವುದಿಲ್ಲ. ನಮ್ಮ ಒಂದು ಹೊತ್ತಿನ ಊಟಕ್ಕೆ ಪರೆದಾಡುವ ಪರಿಸ್ಥಿತಿ ಬರುತ್ತದೆ ಹಾಗಾಗಿ ಹಣದ ಸಂಪಾದನೆಯನ್ನು ಮಾಡಿ ಹಣವನ್ನು ಹೇಗೆ ಉಳಿಸಿಕೊಳ್ಳಬೇಕು ಎಂದರೆ

Advertisement

ಈ ಒಂದು ಸಣ್ಣ ಪರಿಹಾರವನ್ನು ಮಾಡಬೇಕು ಇದನ್ನು ಒಂದು ವಾರದಲ್ಲಿ ಮೂರು ದಿನ ಮಾಡಿದರೆ ಸಾಕು ಈ ಒಂದು ಪರಿಹಾರವನ್ನು ಮಾಡಲು ಬೇಕಾದ ಸಾಮಗ್ರಿಗಳು ಒಂದು ವೀಳ್ಯದೆಲೆ ಮತ್ತು ಒಂದು ನಿಂಬೆ ಹಣ್ಣು ಈ ಎರಡು ಸಾಮಗ್ರಿಗಳು ಈ ಒಂದು ಸರಳ ಪರಿಹಾರವನ್ನು ಮಾಡಲು ಬೇಕಾಗುತ್ತದೆಒಂದು ನಿಂಬೆ ಹಣ್ಣು ಮತ್ತು ಒಂದು ವೀಳ್ಯದೆಲೆಯಿಂದ ಈ ಒಂದು ನಿಮ್ಮ ಹಣಕಾಸಿನ ಹಾಗೂ ಆರ್ಥಿಕ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಈ ಪರಿಹಾರವನ್ನು ಸೋಮವಾರ ಬುಧವಾರ ಮತ್ತು ಶುಕ್ರವಾರದ ದಿನದಂದು ಮಾಡಬೇಕು.

ನಿಮ್ಮ ಮನೆಯ ದೇವರ ಮನೆಯಲ್ಲಿ ಜಗನ್ಮಾತೆ ಮಹಾ ಲಕ್ಷ್ಮಿ ದೇವಿಯ ಫೋಟೋ ಅಥವಾ ವಿಗ್ರಹದ ಮುಂದೆ ಒಂದು ವೀಳ್ಯದೆಲೆಯನ್ನು ಇಡಬೇಕು ನಂತರ ಆ ವೀಳ್ಯದ ಎಲೆಯ ಮೇಲೆ ಒಂದು ನಿಂಬೆ ಹಣ್ಣನ್ನು ಎರಡು ಭಾಗಗಳನ್ನಾಗಿ ಕತ್ತರಿಸಿ ಆ ವೀಳ್ಯದ ಎಲೆಯ ಮೇಲೆ ಇಡಬೇಕು. ಕತ್ತರಿಸಿ ಇಟ್ಟ ನಿಂಬೆ ಹಣ್ಣಿನ ಎರಡು ಭಾಗಕ್ಕೂ ಅರಿಶಿನ ಹಾಗೂ ಕುಂಕುಮವನ್ನು ಲೇಪಿಸಬೇಕು ಮತ್ತು ಹೂಗಳಿಂದ ತಾಯಿ ಮಹಾ ಲಕ್ಷ್ಮಿ ದೇವಿಯನ್ನು ಪೂಜಿಸಬೇಕು ಇದರ ನಂತರ ವೀಳ್ಯದೆಲೆಯ ಮೇಲೆ ಇಟ್ಟ ನಿಂಬೆ ಹಣ್ಣಿನ ಭಾಗಕ್ಕೆ ದೀಪದ ಆರತಿಯನ್ನು ಮಾಡಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪೂಜೆ ದೀಪ ಆರಾಧನೆ ಎಲ್ಲವೂ ಮುಗಿದ ನಂತರ ವೀಳ್ಯದೆಲೆ ಹಾಗೂ ಕತ್ತರಿಸಿದ ನಿಂಬೆ ಹಣ್ಣು ಇವುಗಳನ್ನೂ ಎಲ್ಲಾದರೂ ಹರಿಯುವ ನೀರಿಗೆ ಅಥವಾ ಕಲ್ಪವೃಕ್ಷಗಳಿಗೆ ಅಂದರೆ ಯಾವುದಾದರೂ ತೆಂಗಿನ ಮರದ ಬುಡದಲ್ಲಿ ವೀಳ್ಯದ ಎಲೆ ಹಾಗೂ ಕತ್ತರಿಸಿದ ನಿಂಬೆ ಹಣ್ಣಿನ ಭಾಗವನ್ನು ಹಾಕಬೇಕು ಈ ರೀತಿಯಾದ ಸರಳವಾದ ಅದ್ಭುತವಾದ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಜೀವನದ ಎಲ್ಲಾ ರೀತಿಯ ಸಮಸ್ಯೆಗಳು ಪರಿಹಾರವಾಗುತ್ತದೆ ಜೊತೆಗೆ ನಿಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಐಶ್ವರ್ಯಗಳು ನೆಲೆಸುತ್ತದೆ

ಆರ್ಥಿಕ ಸಮಸ್ಯೆ ಹಾಗೂ ಹಣಕಾಸಿನ ಸಮಸ್ಯೆಗಳು ನಿಮ್ಮಿಂದ ದೂರವಾಗುತ್ತದೆ. ಯಾವುದೇ ಸಾಲ ಭಾದೆಗಳು ನಿಮ್ಮ ಬಳಿ ಸುಳಿಯುವುದಿಲ್ಲ. ನಿಮ್ಮ ಜೀವನದಲ್ಲಿ ಹಣಕಾಸಿನ ಅಥವಾ ಆರ್ಥಿಕ ಸಮಸ್ಯೆಗಳು ಕಾಡುತ್ತಿದ್ದರೆ ಅದು ನಿಮ್ಮ ಜಾತಕದ ಮೇಲಿರುವ ಸಮಸ್ಯೆಯೂ ಕೂಡ ಆಗಿರಬಹುದು. ಇದಕ್ಕೆ ಪರಿಹಾರವೇನೆಂದರೆ ನಿಮ್ಮ ಜಾತಕವನ್ನು ಒಂದು ಸಲ ಪರಿಶೀಲನೆಯನ್ನು ಮಾಡಿಕೊಳ್ಳಬೇಕು ಇದರಿಂದ ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತವಾದ ಸಮಸ್ಯೆಗಳು ಇದ್ದರೆ ಪರಿಹಾರವನ್ನು ಕಂಡುಕೊಳ್ಳಬಹುದು

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement