ದೈವ ಶಕ್ತಿ ವಶೀಕರಣ ತಂತ್ರ ಒಳ್ಳೆಯ ಉದ್ದೇಶಕ್ಕಾಗಿ ಇಷ್ಟ ಪಟ್ಟಂತವರಿಗೋಸ್ಕರ ಒಮ್ಮೆ ಪ್ರಯತ್ನ ಮಾಡಿ ನೋಡಿ ಕಾರ್ಯಸಿದ್ಧಿಯಾಗುತ್ತದೆ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನೀವು ಇಷ್ಟಪಡುವಂತಹ ಸ್ತ್ರೀ ಆಗಿರಬಹುದು ಪುರುಷ ಆಗಲಿ ಯಾರೇ ಆಗಿದ್ದರೂ ಕೂಡ ಅವರ ನಿಮ್ಮನ್ನು ಇಷ್ಟಪಡುತ್ತಿಲ್ಲ ಅಥವಾ ಅವರು ನಿಮ್ಮನ್ನು ಇಷ್ಟಪಟ್ಟು ಕೆಲ ಕಾಲಗಳ ನಂತರ ದೂರ ಆಗಿರುವುದು, ನೀವು ಇಷ್ಟಪಡುವಂತಹ ಸ್ತ್ರೀಯನ್ನು ನಿಮ್ಮಂತೆ ಮಾಡಿಕೊಳ್ಳಬೇಕು ಎಂದರೆ, ಅವರು ಸಂಪೂರ್ಣವಾಗಿ ನಿಮ್ಮಂತೆ ಆಗಬೇಕು ನಿಮ್ಮನ್ನ ಪ್ರೀತಿಸಬೇಕು ಸದಾ ನಿಮ್ಮ ಜೊತೆಯಲ್ಲೇ ಇರಬೇಕು ಎಂದರೆ ಈ ವಶೀಕರಣ ತಂತ್ರವನ್ನು ಮಾಡಿ ಖಂಡಿತವಾಗಿಯೂ ಸಾಕಷ್ಟು ರೀತಿಯ ಬದಲಾವಣೆ ಕಾಣುತ್ತೀರಿ

Advertisement

ಯಾರು ನಿಮ್ಮನ್ನ ಇಷ್ಟಪಡುವುದಿಲ್ಲವೋ ಅವರೇ ತಾನಾಗಿ ಇಷ್ಟಪಡಲು ಮುಂದಾಗುತ್ತಾರೆ. ನಮ್ಮ ಸುತ್ತಮುತ್ತಲು ಸಿಗುವಂತ ವಸ್ತುಗಳನ್ನೇ ಬಳಸಿಕೊಂಡು ನಾವು ಈ ವಶೀಕರಣದಲ್ಲಿ ಆಕರ್ಷಣೀಯ ತಂತ್ರವನ್ನು ಮಾಡಿಕೊಳ್ಳಬಹುದು. 5 ವೀಳ್ಯದೆಲೆ ಐದು ಅರಿಶಿಣದ ಕೊಂಬನ್ನ ಬಳಸಿ ಈ ತಂತ್ರವನ್ನ ಮಾಡಬೇಕು. ಅ ಐದು ವೀಳ್ಯದೆಲೆಯ ಮೇಲೆ ನಿಮ್ಮ ಹೆಸರು ಮತ್ತು ನೀವು ಇಷ್ಟ ಪಟ್ಟಂತವರ ಹೆಸರನ್ನ ಬರೆಯಬೇಕು. ಒಂದು ವೀಳ್ಯದೆಲೆ ಮತ್ತು ಒಂದು ಅರಿಶಿಣದ ಕೊಂಬಿಗೆ ಕಪ್ಪು ದಾರದಲ್ಲಿ ಕಟ್ಟಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ರೀತಿ ಮಾಡುವಾಗ ನೀವು ಒಂದು ಶಕ್ತಿಶಾಲಿಯಾದಂತ ಮಂತ್ರ ಪಠಣೆ ಮಾಡಬೇಕು ಆ ಮಂತ್ರ ಯಾವುದು ಎಂದರೆ ಒಂ ಕ್ರೀಮ್ ಕ್ರೀಮ್ ಜಗತ್ ಮೋಹಿನಿ ಕಾಮಿನಿ ದಾಕಿನಿ ಪಟ್ ಸ್ವಾಹ. ಈ ಮಂತ್ರವನ್ನು ನೀವು ಐದು ಬಾರಿ ಪಠಣೆ ಮಾಡಬೇಕು. ಒಂದು ವೀಳ್ಯದೆಲೆ ಒಂದು ಅರಿಶಿಣದ ಕೊಂಬು ಹೀಗೆ ಐದು ವೀಳ್ಯದೆಲೆ ಐದು ಅರಿಶಿಣ ಕೊಂಬಿಗೂ ಕೂಡ ಇದೇ ರೀತಿ ಕಪ್ಪು ದಾರದಲ್ಲಿ ಕಟ್ಟಬೇಕು ಹಾಗೆ ಮಂತ್ರವನ್ನ ಕೂಡ ನೀವು ಪಟನೆ ಮಾಡುತ್ತಾ ಇರಬೇಕು

ಈ ವಸ್ತುಗಳನ್ನು ನಿಮ್ಮ ತಲೆಯ ದಿಂಬಿನ ಕೆಳಗೆ ಇಟ್ಟುಕೊಳ್ಳಬೇಕು. ಬೆಳಗಿನ ಸಮಯದಲ್ಲಿ ಅವುಗಳನ್ನು ನೀವು ಅರಳಿ ಮರಕ್ಕೆ ಕಟ್ಟಿ ಬರಬೇಕು. ಈ ರೀತಿ ಮಾಡುವುದರಿಂದ ಯಾರು ನಿಮ್ಮನ್ನ ಇಷ್ಟ ಪಡುವುದಿಲ್ಲ ಯಾರು ನಿಮ್ಮನ್ನ ದೂರ ಮಾಡಿರುತ್ತಾರೋ ಅವರೇ ನಿಮ್ಮನ್ನ ಇಷ್ಟ ಪಡುತ್ತಾರೆ ಅವರೇ ನಿಮ್ಮ ಜೊತೆ ಬರುತ್ತಾರೆ ಈ ಶಕ್ತಿಶಾಲಿಯಾದಂತಹ ತಂತ್ರವನ್ನು ಮಾಡಿ ಖಂಡಿತವಾಗಿ ವಶೀಕರಣ ಆಗುವುದನ್ನ ಕಾಣಬಹುದಾಗಿದೆ ಇದು ತುಂಬಾ ಶಕ್ತಿಶಾಲಿಯಾದಂತಹ ವಶೀಕರಣ ಎಂದೇ ಹೇಳಬಹುದಾಗಿದೆ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement