ನಿಮ್ಮ ಮನೆಯ ಬಾಗಿಲ ಒಳಗೆ ಎಕ್ಕದ ಗಿಡದ ಕಡ್ಡಿಯನ್ನು ಈ ರೀತಿ ಕಟ್ಟಿದರೆ ಸಾಕು ನಿಮಗೆ ಅದೃಷ್ಟದ ಲಕ್ಷ್ಮಿ ಒಲಿಯುತ್ತಾಳೆ!!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಿಮ್ಮ ಮನೆಯ ಬಾಗಿಲ ಮೇಲೆ ಮೇಲ್ಭಾಗದಲ್ಲಿ ಎಕ್ಕದ ಕಡ್ಡಿಯನ್ನು ಈ ರೀತಿಯಾಗಿ ಕಟ್ಟಿದರೆ ಸಾಕು ಸಾಕ್ಷಾತ್ ಶಿವ ಹಾಗೂ ಗಣೇಶನ ಅನುಗ್ರಹದಿಂದ ನಿಮ್ಮ ಮನೆಯಲ್ಲಿ ಇರುವಂತಹ ಸಕಲ ದಾರಿದ್ರ್ಯ ದೋಷಗಳು, ದೃಷ್ಟಿ ದೋಷಗಳು ದೂರವಾಗುತ್ತವೆ. ಒಂದು ವೇಳೆ ನೀವು ಶತ್ರುಗಳನ್ನು ಎದುರಿಸುತ್ತಿದ್ದಾರೆ ನಿಮ್ಮ ಮನೆಯವರ ಮೇಲೆ ನಿಮ್ಮ ಕುಟುಂಬದವರ ಮೇಲೆ ಏನಾದರೂ ಕೆಟ್ಟ ಕಣ್ಣಿನ ದೃಷ್ಟಿ ಕೂಡ ದೂರವಾಗುತ್ತದೆ. ಎಕ್ಕದ ಗಿಡದಿಂದ ಈ ಚಿಕ್ಕ ಕೆಲಸವನ್ನು ಮಾಡಿದರೆ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಕೂಡ ಕಳೆದು ಹೋಗುತ್ತದೆ. ತಲೆ ಮೇಲೆ ಓಡಾಡುವಂತಹ ಮುಖ್ಯ ಬಾಗಿಲ ಮೇಲ್ಭಾಗದಲ್ಲಿ ಬಿಳಿ ಎಕ್ಕದ ಗಿಡಕ್ಕೆ ಈ ರೀತಿಯಾಗಿ ಕಟ್ಟಿ ಪ್ರತಿ ನಿತ್ಯ ಅದರ ಕೆಳಗೆ ಓಡಾಡುತ್ತಿದ್ದಾರೆ ಒಂದು ಪಾಸಿಟಿವ್ ಎನರ್ಜಿ ಬರುತ್ತದೆ

Advertisement

ಬಿಳಿ ಎಕ್ಕದ ಗಿಡದ ಒಂದು ಕಡ್ಡಿಯನ್ನು ನೀವು ಮನೆಗೆ ತೆಗೆದುಕೊಂಡು ಬರಬೇಕು.ಕಡ್ಡಿಯನ್ನು ತೆಗೆದುಕೊಂಡು ಬರುವುದಕ್ಕೆ ಕೆಲವು ತಿಥಿ ನಕ್ಷತ್ರವನ್ನು ನೋಡಬೇಕಾಗುತ್ತದೆ. ಪೂಜಾ ಸಾಮಗ್ರಿ ಸಿಗುವ ಅಂಗಡಿಯಲ್ಲಿ ಬಿಳಿ ಎಕ್ಕದ 5 ಕಡ್ಡಿಯನ್ನು ಮನೆಗೆ ಅಮಾವಾಸ್ಯೆ ಮತ್ತು ಹುಣ್ಣಿಮೆ ಹಿಂದಿನ ದಿನ ತೆಗೆದುಕೊಂಡು ಬಂದು ಪೂರ್ತಿಯಾಗಿ ಅರಿಶಿಣ ಹಚ್ಚಬೇಕಾಗುತ್ತದೆ ಮತ್ತು ಕುಂಕುಮ ಬೋಟ್ಟನ್ನು ಇಟ್ಟು 5 ಕಡ್ಡಿಯನ್ನು ಪೋಣಿಸಬೇಕು.ಅಮಾವಾಸ್ಯ ಮತ್ತು ಹುಣ್ಣಿಮೆ ದಿನ ಬೆಳಗ್ಗೆ ಯಾರಿಗೂ ಕಾಣದ ಹಾಗೆ ಮನೆಯ ಮುಖ್ಯದ್ವಾರದ ಒಳಗೆ ಮೇಲ್ಭಾಗದಲ್ಲಿ ಆದನ್ನು ನೇತು ಹಾಕಬೇಕು.

ಪ್ರತಿದಿನ ಪೂಜಾ ಮಂಗಳಾರತಿಯನ್ನು ಮಾಡಬೇಕು.ಈ ರೀತಿ ಮಾಡಿದರೆ ಮನೆಗೆ ಅಂಟಿಕೊಂಡ ಎಲ್ಲಾ ರೀತಿಯ ದೃಷ್ಟಿ ದೋಷಗಳು ನಿವಾರಣೆ ಆಗುತ್ತದೆ.ಈ ರೀತಿ ಪ್ರತಿದಿನ ಪೂಜೆ ಮಾಡಿದರೆ ಮನೆಯಲ್ಲಿ ವಿಶೇಷವಾದ ಬದಲಾವಣೆ ಉಂಟಾಗುತ್ತದೆ.ಅದ್ಬುತವಾದ ಶಕ್ತಿ ಬಿಳಿ ಎಕ್ಕದ ಗಿಡಕ್ಕೆ ಇರುತ್ತದೆ.ಹಾಗಾಗಿ ಇದನ್ನು ಪ್ರತಿಯೊಬ್ಬರೂ ಮಾಡಿದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ.

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement