ನಿಮ್ಮ ಶತ್ರುಗಳನ್ನು ಸದೆಬಡಿಯಲು ತುಳಸಿ ಗಿಡಕ್ಕೆ ಈ ರೀತಿಯಾಗಿ ಮಾಡಿನೋಡಿ ಶತ್ರು ಶರಣಾಗತಿ ಗ್ಯಾರಂಟಿ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನೀರಿಗೆ ಈ ವಸ್ತು ಬೆರೆಸಿ , ತುಳಸಿಗೆ ಹಾಕುವುದರಿಂದ ದುಡ್ಡು ಹಾಗೂ ಶತ್ರುಗಳ ವಿಷಯದಲ್ಲಿ ಆಗುವ ಬದಲಾವಣೆ ಹೇಗೆ ಇರುತ್ತದೆ ಎಂದು ತಿಳಿಯೋಣ . ಶತ್ರುಗಳ ಕಾಟದಿಂದ ಮುಕ್ತಿಯನ್ನು ಹೊಂದಲು ಅವರಿಂದ ಆಗುವ ಕಷ್ಟ , ದುಃಖ , ಅಸೂಯೆಗಳಿಂದ ಪಾರಾಗಲು ಯಾರಿಗೂ ತಿಳಿಯದ ಹಾಗೆ ಈ ಎರಡು ವಸ್ತುಗಳನ್ನು ಮಣ್ಣಿನಲ್ಲಿ ಬಚ್ಚಿಡಬೇಕು . ತುಳಸಿ ಗಿಡಕ್ಕೆ ಈ ನೀರನ್ನು ಅರ್ಪಿಸಬೇಕು . ಬಿಳಿ ಕಾಗದದ ಮೇಲೆ ಈ ದೇವರ ಹೆಸರನ್ನು ಕಣ್ಣು ಕಪ್ಪಿನ ಸಹಾಯದಿಂದ ಬರೆದು ,

Advertisement

ಈ ವಿಧವಾಗಿ ಸಂಕಲ್ಪ ಮಾಡಿಕೊಳ್ಳಬೇಕು . ಇಲ್ಲಿ ತಿಳಿಸುವ ಈ ನಾಲ್ಕು ವಿಶೇಷವಾದ ಪರಿಹಾರಗಳು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ . ಶತ್ರುಗಳಿಂದ ಆಗುವ ಮಾಟ , ಮಂತ್ರ , ವಾಮಾಚಾರ , ಅಸೂಯೆ, ದ್ವೇಷ, ದುಷ್ಟ ಶಕ್ತಿಗಳಿಂದ ಆಗುವ ಸಮಸ್ಯೆಗಳು ಹಾಗೂ ಆ ಶಕ್ತಿಗಳ ಪ್ರಭಾವಗಳು ನಡೆಯದಂತೆ ಮಾಡುತ್ತದೆ. ಭಯಂಕರವಾದ ಶತ್ರು ಭಾದೆಗಳು ದೂರವಾಗಲು ತಾಂತ್ರಿಕ ಪರಿಹಾರಗಳನ್ನು ತಪ್ಪದೇ ಪಾಲಿಸಬೇಕು. ಅವುಗಳು

ಮೊದಲನೆಯದಾಗಿ 38 ಕಪ್ಪು ಉದ್ದಿನ ಕಾಳನ್ನು ತೆಗೆದುಕೊಳ್ಳಬೇಕು . 40 ಅಕ್ಕಿ ಕಾಳುಗಳನ್ನು ತೆಗೆದುಕೊಳ್ಳಬೇಕು. ಇವುಗಳನ್ನು ತೆಗೆದುಕೊಂಡ ನಿರ್ಜನ ಪ್ರದೇಶ ಅಥವಾ ಮನೆಯಿಂದ ದೂರ ಯಾರು ಓಡಾಡದೇ ಇರುವ ಜಾಗದಲ್ಲಿ ಹೋಗಿ , ಸ್ವಲ್ಪ ಮಣ್ಣನ್ನು ಹಗೆದು, ಚಿಕ್ಕ ಗುಂಡಿಯನ್ನು ತೊಡಬೇಕು . ಆ ಒಂದು ಗುಂಡಿಯ ಒಳಗೆ 38 ಉದ್ದಿನಕಾಳುಗಳು . 40 ಅಕ್ಕಿ ಕಾಳುಗಳನ್ನು ಹಾಕಿ ವಿಶೇಷವಾಗಿ ನಮಸ್ಕಾರ ಮಾಡಿಕೊಳ್ಳಬೇಕು. ನೀವು ಆ ಗುಂಡಿಗೆ ಕಾಳುಗಳನ್ನು ಹಾಕಬೇಕಾದರೆ , ಶತ್ರುಗಳ ಹೆಸರನ್ನು ಹೇಳಬೇಕು . ನಂತರ ಚಿಕ್ಕ ಗುಂಡಿಯನ್ನು ಮುಚ್ಚಿ ಅದರ ಮೇಲೆ ನಿಂಬೆ ಹಣ್ಣನ್ನು ಕೂಡ ಹೊಡೆಯಬೇಕು . ಈ ವಿಶೇಷ ತಾಂತ್ರಿಕ ತಂತ್ರವನ್ನು ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನವೇ ಮಾಡಿಕೊಳ್ಳಬೇಕು .

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮನೆಯಿಂದ ಹೋಗಬೇಕಾದರೆ ಹಾಗೂ ಮನೆಗೆ ಬರಬೇಕಾದರೂ ಕೂಡ ಯಾರೊಂದಿಗೂ ಮಾತನಾಡಬಾರದು . ಈ ತಂತ್ರಗಳ ಪ್ರಭಾವದಿಂದ ಶತ್ರುಗಳ ಕೆಟ್ಟ ಕಣ್ಣು ನಿಮ್ಮ ಮೇಲೆ ಬೀಳುವುದಿಲ್ಲ . ಶತ್ರುಗಳು ಕೂಡ ನಿಮಗೆ ಮಿತ್ರರಾಗುತ್ತಾ ಹೋಗುತ್ತಾರೆ . ಅವರಿಂದ ಇಷ್ಟು ದಿನ ಆಗುತ್ತಿರುವ ಅನ್ಯಾಯ, ನೋವು, ದುಷ್ಟ ಶಕ್ತಿಗಳ ಪ್ರಭಾವ ನಿಮ್ಮ ಮೇಲೆ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ . ಹಾಗೆಯೇ ಶತ್ರುಗಳು ನಿಮ್ಮ ಹಿಂದೆ ಏನೋ ಮಾಡುತ್ತಿದ್ದಾರೆ, ನಮ್ಮ ಹಿಂದೆ ಪಿತೂರಿ ಮಾಡುತ್ತಿದ್ದಾರೆ , ಎಂದಾಗ ಕೂಡ ಈ ವಿಶೇಷ ಪರಿಹಾರವನ್ನು ನೀವು ಮಾಡಬಹುದು . ಗುಂಡಿಯಲ್ಲಿ ಅಕ್ಕಿ ಕಾಳು ಮತ್ತು ಉದ್ದಿನ ಕಾಳುಗಳನ್ನು ಹಾಕಬೇಕಾದರೆ , ಮರೆಯದೆ ಶತ್ರುಗಳ ಹೆಸರನ್ನು ಹೇಳಿಕೊಳ್ಳಬೇಕು .

ಹಾಗೆಯೇ ಎರಡನೇಯದಾಗಿ ಶತ್ರುಗಳಿಂದ ತೀರಾ ಜೀವನ ಹದಗೆಟ್ಟಿದೆ , ಅವರಿಂದ ಮಾನಸಿಕ ನೆಮ್ಮದಿಯೇ ಇಲ್ಲ , ಆರೋಗ್ಯದ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿದೆ ಎಂದರೆ , ಒಂದು ತಾಮ್ರದ ಚಂಬಿಗೆ ನೀರನ್ನು ಹಾಕಿ , ಕೆಂಪು ಚಂದನವನ್ನು ತಾಮ್ರದ ನೀರಿರುವ ಚಂಬಿಗೆ ಹಾಕಬೇಕು . ಹಾಕುವಾಗ ಶತ್ರುಗಳ ಹೆಸರನ್ನು ಹೇಳಿ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು . ಪ್ರತಿನಿತ್ಯ ಮಲಗುವಾಗ ದಿಂಬಿಗೆ ಸಮೀಪದಲ್ಲಿ ಇಟ್ಟುಕೊಂಡು ಮಲಗಬೇಕು . ಪ್ರತಿದಿನ ಬೆಳಿಗ್ಗೆ ಎದ್ದು ಆ ನೀರನ್ನು ತುಳಸಿ ಗಿಡಕ್ಕೆ ಹಾಕುತ್ತಾ ಬರಬೇಕು .ಇದನ್ನು ಮಾಡುವುದರಿಂದ ಕ್ರಮಕ್ರಮವಾಗಿ ಶತ್ರುಗಳ ಭಾದೆ ದೂರವಾಗುತ್ತದೆ . ಶತ್ರುಗಳಿಂದ ಶೀಘ್ರವಾಗಿ ಮುಕ್ತಿ ದೊರೆಯುತ್ತದೆ . ಈ ಒಂದು ತಂತ್ರವನ್ನು ನಿಮ್ಮ ಸಮಸ್ಯೆ ಮುಗಿಯುವವರೆಗೂ ಮಾಡುತ್ತ ಬರಬೇಕು .

ಹಾಗೆಯೇ ಮೂರನೆಯದಾಗಿ ಶತ್ರುಗಳು ಸಮೂಹವಾಗಿ ನಶಿಸಿ ಹೋಗಲು , ಮತ್ತು ಗುಂಪು ಗುಂಪಾಗಿ ಶತ್ರುಗಳು ನಶಿಸಿ ಹೋಗಲು ಬಿಳಿ ಕಾಗದದ ಮೇಲೆ ಈ ರೀತಿ ಬರೆದು ಒಂದು ತಂತ್ರವನ್ನು ಮಾಡಿಕೊಳ್ಳಬೇಕು . ಒಂದು ಬಿಳಿ ಕಾಗದದ ಮೇಲೆ ತ್ರಿಭುಜ ಆಕೃತಿಯನ್ನು ಬರೆದು ಕೊಳ್ಳಬೇಕು . ಆ ತ್ರಿಭುಜದ ಒಳಗಡೆ ಕಣ್ಣು ಕಪ್ಪನ್ನು ತೆಗೆದುಕೊಂಡು ,

“ಓಂ ಶನ್ವೇಶ್ಚರಾಯ ನಮಃ” ಎಂದು ಬರೆದು ಕೊಳ್ಳಬೇಕು. ಬರೆದ ಮಂತ್ರವು ತ್ರಿಭುಜದ ಒಳಗಡೆ ಇರಬೇಕು . ಈ ಒಂದು ಕಾಗದವನ್ನು ಮಡಚಿ ನಿಮ್ಮ ಬಳಿ 43 ದಿನಗಳವರೆಗೆ ಇಟ್ಟುಕೊಳ್ಳಬೇಕು . 44ನೇ ದಿನ ಈ ಒಂದು ಕಾಗದವನ್ನು ಹರಿಯುವ ನೀರಿನಲ್ಲಿ ಬಿಟ್ಟು ಬರಬೇಕು . ಕಾಗದದ ಮೇಲೆ ” ಓಂ ಶನ್ವೇಶ್ವರಾಯ ನಮಃ ” ಎಂದು ಕಣ್ಕಪ್ಪಿನ ಸಹಾಯದಿಂದ ಬರೆಯುವಾಗ ಶತ್ರುಗಳ ಹೆಸರನ್ನು ತಪ್ಪದೇ ಹೇಳಿಕೊಳ್ಳಬೇಕು . ವಿಶೇಷವಾಗಿ ಸಂಕಲ್ಪವನ್ನು ಮಾಡಿಕೊಳ್ಳಬೇಕು .

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಕೊನೆಯದಾಗಿ ಶನಿವಾರ ಮಧ್ಯಾಹ್ನದ ದಿನ ನಿಂಬೆ ಹಣ್ಣಿನಿಂದ ಮತ್ತೊಂದು ಕೆಲಸವನ್ನು ಮಾಡಬೇಕಾಗುತ್ತದೆ . ಶನಿವಾರ ಮಧ್ಯಾಹ್ನ 4 ರಸ್ತೆಗಳು ಸೇರುವ ಜಾಗಕ್ಕೆ , ಒಂದು ನಿಂಬೆಹಣ್ಣು, ಚಾಕು, ಕೇಸರಿ , ಅಥವಾ ಸಿಂಧೂರವನ್ನು ತೆಗೆದುಕೊಂಡು ಹೋಗಿರಬೇಕು . ನಾಲ್ಕು ರಸ್ತೆಗಳು ಕೂಡುವ ಜಾಗದಲ್ಲಿ ನಿಂತು , ನಿಂಬೆ ಹಣ್ಣನ್ನು ನಾಲ್ಕು ಭಾಗವಾಗಿ ಕುಯ್ಯಬೇಕು . ಒಂದೊಂದು ನಿಂಬೆಹಣ್ಣಿನ ಹೋಳಿಗೂ ಕೇಸರಿಯ ಬಟ್ಟನ್ನು ಇಡಬೇಕು . ಶತ್ರುಗಳ ಹೆಸರನ್ನು

ಹೇಳುತ್ತಾ ಪೂರ್ವ, ಪಶ್ಚಿಮ , ಉತ್ತರ , ಮತ್ತು ದಕ್ಷಿಣ ಹೀಗೆ ನಾಲ್ಕು ದಿಕ್ಕಿಗೂ ಒಂದೊಂದು ನಿಂಬೆಹಣ್ಣಿನ ಹೋಳುಗಳನ್ನು ಎಸೆದು ಯಾರೊಂದಿಗೂ ಮಾತನಾಡದೆ ತಿರುಗಿ ನೋಡಿದೆ ಮನೆಗೆ ಕೈಕಾಲು ತೊಳೆದು ಪ್ರವೇಶವನ್ನು ಮಾಡಬೇಕು . ಈ ನಿಂಬೆ ತಂತ್ರದಿಂದ ನಿಮ್ಮ ಮೇಲೆ ಕತ್ತಿ ಮಸೆಯುವ ಹಾಗೆ ಅಸೂಯೆ , ದ್ವೇಷ ಮಸೆಯುವ ಶತ್ರುಗಳು ಶಾಂತಿ ಆಗುತ್ತಾರೆ . ಶತ್ರುಗಳು ನಿಮ್ಮ ಮೇಲೆ ಮಾಡಿಸುವಂತಹ ವಾಮಾಚಾರ , ಮಾಟ ಮಂತ್ರದ , ಪ್ರಯೋಗದ ಶಕ್ತಿಗಳು ಸಂಪೂರ್ಣವಾಗಿ ನಿಂತು ಹೋಗುತ್ತದೆ . ಆ ಶಕ್ತಿಗಳು ನಿಮ್ಮ ಮೇಲೆ ಕೆಲಸವನ್ನು ಮಾಡುವುದಿಲ್ಲ ಎಂದು ಹೇಳಲಾಗಿದೆ .

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement