ನೀವು ಇಷ್ಟ ಪಡುವ ವ್ಯಕ್ತಿಯನ್ನು ತುಳಸಿ ಎಲೆಯಿಂದ ವಶೀಕರಣ ಮಾಡಿಕೊಳ್ಳಬಹುದು

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ವಶೀಕರಣ ತಂತ್ರವನ್ನು ನೀವು ಒಳ್ಳೆಯ ಉದ್ದೇಶದಿಂದ ಮಾಡಿದರೆ ಖಂಡಿತ ಯಶಸ್ಸನ್ನ ಪಡೆದುಕೊಳ್ಳಬಹುದು ನೀವು ಇಷ್ಟಪಟ್ಟ ವ್ಯಕ್ತಿ ಮಹಿಳೆ ಯಾಗಿರಲಿ ಪುರುಷ ಆಗಿರಲಿ ಯಾರೇ ಆಗಿದ್ದರು ಕೂಡ ಅವರನ್ನ ಕೇವಲ ಒಂದು ತುಳಸಿ ಎಲೆಯಿಂದ ವಶೀಕರಣ ಮಾಡಿಕೊಳ್ಳಬಹುದಾಗಿದೆ. ಗಂಡ ಹೆಂಡತಿ ನೀವು ಇಷ್ಟ ಪಟ್ಟವರು ಯಾರೇ ಆಗಿದ್ದರು ಕೂಡ ಅವರನ್ನ ವಶ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಶಕ್ತಿಶಾಲಿಯಾದ ತಂತ್ರವನ್ನ ಮಾಡಲು 4 ತುಳಸಿ ಎಲೆಯನ್ನು ಬಳಸಲಾಗುತ್ತದೆ

Advertisement

ಆ ನಾಲ್ಕು ತುಳಸಿ ಎಲೆಯನ್ನು ಬಲಗೈಯಲ್ಲಿ ಹಿಡಿದುಕೊಂಡು ಒಂದು ಶಕ್ತಿಶಾಲಿಯಾದ ಮಂತ್ರ ಇದೆ ಆ ಮಂತ್ರವನ್ನ ಪಟನೆ ಮಾಡಬೇಕು ಆ ಶಕ್ತಿಶಾಲಿಯಾದ ಮಂತ್ರ ಯಾವುದು ಎಂದರೆ ಓಂ ಕಪಾಲ ಮಾಲಿನಿ ವಶಂ ಈ ಶಕ್ತಿಶಾಲಿಯಾದ ಮಂತ್ರವನ್ನು ನೀವು 91 ಒಂದು ಬಾರಿ ಪಠಣೆ ಮಾಡಬೇಕು. ಈ ಮಂತ್ರವನ್ನು ಹೇಳಿದ ನಂತರ ನೀವು ಇಷ್ಟಪಟ್ಟ ವ್ಯಕ್ತಿ ಯಾರೇ ಆಗಿದ್ದರು ಅವರ ಹೆಸರನ್ನು ಕೂಡ 91 ಬಾರಿ ಪಠಣೆ ಮಾಡಬೇಕು. ನಾವು ಇಷ್ಟಪಡುವ ವ್ಯಕ್ತಿಯು ಸದಾ ನಮ್ಮ ಜೊತೆಯಲ್ಲೇ ಇರಬೇಕು ಸದಾ ನಮ್ಮನ್ನೇ ಅಂಟಿಕೊಂಡು ಇರುವಂತೆ ಮಾಡಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಎಂದು ಶಕ್ತಿಶಾಲಿಯಾಗಿ ನೀವು ಈ ತಂತ್ರವನ್ನು ಮಾಡುವುದರಿಂದ ಖಂಡಿತ ನೀವು ಇಷ್ಟ ಪಟ್ಟ ಯಾವುದೇ ವ್ಯಕ್ತಿಯಾಗಿದ್ದರು ಕೂಡ ಅವರನ್ನು ಸಂಪೂರ್ಣವಾಗಿ ವಶ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಂತರ ನೀವು ಈ ತಂತ್ರ ಮಾಡಿ ಹೇಳುವಾಗ ನಾವು ಇಷ್ಟಪಟ್ಟ ವ್ಯಕ್ತಿ ಸಂಪೂರ್ಣವಾಗಿ ವಶ ಆಗಲಿ ಎಂದು ಹೇಳಿಕೊಳ್ಳಬೇಕು. ಅಂತರ ಆ ತುಳಸಿ ಎಲೆಯನ್ನ ಸಂಪೂರ್ಣವಾಗಿ ಸುಟ್ಟು ಹಾಕಬೇಕು.

ಇಲ್ಲವಾದರೆ ಯಾವುದಾದರೂ ಅರಳಿ ಮರದ ಕೆಳಗೆ ಹಾಗೆ ಬರಬೇಕು ಈ ರೀತಿ ಮಾಡಿ ಮನೆಗೆ ಬಂದ ನಂತರ ನೀವು ಒಂದು ದೀಪವನ್ನು ಹಚ್ಚಿ ನೀವು ಯಾರನ್ನು ವಶ ಮಾಡಬೇಕು ಅಂದುಕೊಂಡಿದ್ದೀರಾ ಅಂತಹ ವ್ಯಕ್ತಿಗಳನ್ನು ಸಂಪೂರ್ಣವಾಗಿ ನೆನೆಸಿಕೊಂಡು ಈ ಮಂತ್ರವನ್ನ ಮನೆಗೆ ಬಂದು ಮತ್ತೆ 91 ಬಾರಿ ಪಟನೆ ಮಾಡಬೇಕು. ಈ ರೀತಿಯಾಗಿ ನೀವು ಮಾಡಿ ಖಂಡಿತ ನೀವು ಇಷ್ಟಪಡುತ್ತಾ ಯಾವುದೇ ವ್ಯಕ್ತಿಯಾಗಿದ್ದರು ಕೂಡ ಅವರು ಸಂಪೂರ್ಣವಾಗಿ ವಶವಾಗಲು ಸಾಧ್ಯವಾಗುತ್ತದೆ ಇದು ತುಂಬಾ ಶಕ್ತಿಶಾಲಿಯಾದ ತಂತ್ರ ಎಂದು ಹೇಳಬಹುದು.

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement