ಮಂಗಳವಾರದ ದಿನ ಬಿಳಿಹಾಳೆ ಮೇಲೆ ಈ ಚಿಹ್ನೆಯನ್ನು ಬರೆದು ಸಂಕಲ್ಪ ಮಾಡಿದರೆ ಸರ್ವ ಸಂಕಷ್ಟಗಳು ನಿವಾರಣೆ ಆಗುವುದು ಖಚಿತ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಹನುಮಂತನ ಪೂಜೆಯನ್ನು ತುಂಬಾ ಶಕ್ತಿಶಾಲಿಯಾದ ಪೂಜೆ ಎಂದು ತಿಳಿಯಲಾಗಿದೆ. ಇದರ ಸಾರಾಂಶವೇನೆಂದರೆ ಅವರ ಹೆಸರಿನ ಮೇಲೆ ಯಾವುದಾದರೂ ಉಪಾಯವನ್ನು ಮಾಡಿದರೆ ಅದರ ಪ್ರಭಾವ ತಕ್ಷಣದಿಂದಲೇ ಶುರುವಾಗುತ್ತದೆ ಎಂದರೆ ತಪ್ಪಾಗಲಾರದು. ಹನುಮಂತನು ಜಾಗೃತ ದೇವನಾಗಿದ್ದಾನೆ, ಅಷ್ಟೇ ಅಲ್ಲದೆ ಭಗವಂತನಾದ ಶ್ರೀರಾಮರು ಹನುಮಂತನಿಗೆ ಒಂದು ವರವನ್ನು ನೀಡಿದ್ದರೂ ಅದೇನೆಂದರೆ, ಕಲಿಯುಗದ ಅಂತ್ಯದವರೆಗೆ ಯಾರು ಇವರನ್ನು ಪೂಜೆ ಮಾಡುತ್ತಾರೋ ಅವರ ಕಷ್ಟಗಳನ್ನೆಲ್ಲ ನಿವಾರಿಸುವಂತಹ ದೇವರಾಗುವುದಕ್ಕೆ ಒಂದು ವರವನ್ನು ಭಗವಂತನಾದ ಶ್ರೀರಾಮರು ನೀಡಿರುತ್ತಾರೆ. ಆದ್ದರಿಂದ ಈ ಒಂದು ಉಪಾಯವನ್ನು ಮಂಗಳವಾರದ ದಿನ ಸಾಯಂಕಾಲ ಮಾಡಿದರೆ ಜಗತ್ತಿನಲ್ಲಿ ಯಾರೂ ಕೂಡ ನೀವು ಉದ್ಧಾರ ಆಗುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ.

Advertisement

ಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ಶ್ರಮವನ್ನು ಪಟ್ಟು ಬೇಸತ್ತು ಹೋಗಿದ್ದರೆ, ಅಥವಾ ನಿಮ್ಮ ಶ್ರಮಕ್ಕೆ ಪ್ರತಿಫಲವೂ ಸಂಪೂರ್ಣವಾಗಿ ಸಿಗುತ್ತಿಲ್ಲವೆಂದರೆ ನಾವು ಹೇಳುವ ಈ ಉಪಾಯವನ್ನು ಮಾಡಿ ನೋಡಿ. ಈ ಉಪಾಯವನ್ನು ಮಾಡುವುದರಿಂದ ರಾತ್ರೋ ರಾತ್ರಿ ನಿಮ್ಮ ಜೀವನದ ದಿಕ್ಕೆ ಬದಲಾದರೂ ಆಶ್ಚರ್ಯ ಪಡುವಂತಿಲ್ಲ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಉಪಾಯವನ್ನು ಮಾಡಲು ಮೊದಲಿಗೆ ನಿಮಗೆ ಒಂದು ಸ್ವಚ್ಛವಾದ ಬಿಳಿಹಾಳೆ ಬೇಕು. ಇದರ ಜೊತೆಗೆ ಸ್ವಲ್ಪ ಕುಂಕುಮ ಹಾಗೂ ಮಲ್ಲಿಗೆ ಎಣ್ಣೆ. ಮೊದಲಿಗೆ ಮಲ್ಲಿಗೆ ಎಣ್ಣೆ ಹಾಗೂ ಕುಂಕುಮವನ್ನು ಒಟ್ಟಿಗೆ ಸೇರಿಸಬೇಕು, ಇದಾದ ನಂತರ ಬೆರಳಿನಿಂದ ಬಿಳಿ ಹಾಳೆಯ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು.

ಸ್ವಸ್ತಿಕ್ ಚಿಹ್ನೆಯನ್ನು ಬರೆದನಂತರ ಓಂ ಹೂಂ ಹನುಮತೆ ರುದೃತ್ಮಕಾಯೆ ಹೂಂ ಫಟ್ ಮಂತ್ರವನ್ನು ಸಾಯಂಕಾಲದ ವೇಳೆಯಲ್ಲಿ ಜಪಿಸಬೇಕು. ಇದಾದ ನಂತರ ಹನುಮನ ಆಲಯದಲ್ಲಿ ಅಥವಾ ದೇವರ ಕೋಣೆಯಲ್ಲಿ ಹನುಮನ ಚಿತ್ರಪಟವಿದ್ದರೆ ಅವರ ಪಾದದಡಿಯಲ್ಲಿ ಸ್ವಸ್ತಿಕ್ ಚಿಹ್ನೆ ಬರೆದಿರುವ ಬಿಳಿ ಹಾಳೆಯನ್ನು ಇಡಬೇಕು. ಇದಾದ ನಂತರ ಹನುಮಂತನ ಬಳಿ ನಿಮಗೆ ಇರುವ ಇಷ್ಟಾರ್ಥಗಳು ಅಥವಾ ಕೋರಿಕೆಗಳನ್ನು ಸಂಕಲ್ಪ ರೀತಿಯಲ್ಲಿ ಬೇಡಿಕೊಳ್ಳಬೇಕು, ಇದಾದ ನಂತರ ಆ ಹಾಳೆಯನ್ನು ಮಾರನೆ ದಿನ ಹರಿಯುವ ನದಿಯಲ್ಲಿ ತೇಲಿ ಬಿಡಬೇಕು. ಈ ರೀತಿ ಮಾಡುವುದರಿಂದ ನಿಮಗಿರುವ ಕಷ್ಟಗಳು ದೂರವಾಗಿ ಇಷ್ಟಾರ್ಥಗಳು ನೆರವೇರಿ ಸುಖಕರವಾದ ಜೀವನವನ್ನು ನಡೆಸಬಹುದು.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement