ಶತ್ರುಗಳ ಕೆಟ್ಟ ದೋಷಗಳು ಅಥವಾ ಶತ್ರುಗಳಿಂದ ತೊಂದರೆ ಅನುಭವಿಸುತ್ತಿದ್ದರೆ ಈ ಪರಿಹಾರವನ್ನು ಮಾಡಿ.

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿಯೊಬ್ಬರ ಜೀವನದಲ್ಲಿ ಕೂಡ ಶತ್ರುಗಳ ಸಮಸ್ಯೆ ಎಂಬುದು ಇದ್ದೇ ಇರುತ್ತದೆ. ಪ್ರತಿಯೊಬ್ಬರಿಗೂ ಕೂಡ ಶತ್ರುಗಳ ತೊಂದರೆ ಎಂಬುದು ಕಾಡುತ್ತದೆ ಆದರೆ ಶತ್ರುಗಳ ಸಮಸ್ಯೆಗಳು, ತೊಂದರೆಗಳು ದೂರ ಆಗಬೇಕು ಅಂದುಕೊಂಡಿದ್ದರೆ ಈ ಉತ್ತಮವಾದ ಪರಿಹಾರ ಕ್ರಮವನ್ನ ಅನುಸರಿಸಿ ಇದರಿಂದ ನಿಮಗೆ ತುಂಬಾ ಶುಭವಾಗುತ್ತದೆ ಮತ್ತು ಶತ್ರುಗಳಿಂದ ನೀವು ದೂರ ಇರಲು ಸಾಧ್ಯ.

Advertisement

ನಮ್ಮ ಹತ್ತಿರದಲ್ಲಿ ಇರುವಂತಹ ವ್ಯಕ್ತಿಗಳೇ ಕೆಲವೊಂದು ಬಾರಿ ನಮಗೆ ಶತ್ರುಗಳಾಗಿ ಪರಿವರ್ತನೆಯಾಗುತ್ತಾರೆ ಆದ್ದರಿಂದ ಶತ್ರುಗಳಿಂದ ನಾವು ದೂರ ಇರಬೇಕು ಅಂದುಕೊಂಡಿರುವವರು ಅಥವಾ ಶತ್ರುಗಳ ಕೆಟ್ಟ ಶಾಪಗಳು ದೂರ ಆಗಬೇಕು ಅಂದರೆ ಈ ಪರಿಹಾರವನ್ನು ಮಾಡುವುದು ಉತ್ತಮ. ನಮ್ಮ ಆತ್ಮೀಯರೇ ನಮಗೆ ಕೆಲವೊಂದು ಬಾರಿ ಶತ್ರುಗಳಾಗಿ ನಮಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯನ್ನು ನೀಡುತ್ತಾರೆ.

ಶತ್ರುಗಳನ್ನ ನಾವು ಮಿತ್ರರಾಗಿ ಮಾಡಿಕೊಳ್ಳುವುದು ಹೇಗೆ? ಅವರಿಂದ ದೂರ ಇರುವವುದರ ಬದಲಾಗಿ ಅವರೇ ನಮ್ಮ ಹತ್ತಿರವಾಗುವುದು ಹೇಗೆ ಎಂಬುವ ಎಲ್ಲಾ ಮಾಹಿತಿಯನ್ನು ತಿಳಿಯೋಣ. ಕೆಟ್ಟ ದೃಷ್ಟಿ ಆಗಿರಬಹುದು, ಶತ್ರುಗಳ ಶಾಪ ಆಗಿರಬಹುದು, ಶತ್ರುಗಳಿಂದ ತೊಂದರೆ ಆಗಿರಬಹುದು ಇವುಗಳು ಎಲ್ಲವೂ ಕೂಡ ಇದರಿಂದ ದೂರ ಮಾಡಿಕೊಳ್ಳಬಹುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಲಕ್ಷ್ಮಿ ನರಸಿಂಹ ದೇವರ ಪೂಜೆ ಪುನಸ್ಕಾರ ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಶತ್ರುಗಳ ನಾಶವನ್ನ ನಾವು ಮಾಡಿಕೊಳ್ಳಬಹುದು. ಮತ್ತು ಶತ್ರುಗಳು ಕೂಡ ಮಿತ್ರರಾಗಿ ಮಾಡಲು ಸಾಧ್ಯವಾಗುತ್ತದೆ. ಲಕ್ಷ್ಮಿ ನರಸಿಂಹ ಸ್ವಾಮಿಯ ಪೂಜೆಯನ್ನು ನಾವು ಪ್ರತಿದಿನ ಹೇಗೆ ಪೂಜೆಗಳನ್ನು ಮಾಡುತ್ತೇವೆ ಅದೇ ರೀತಿಯಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಗಳು ಕೂಡ ಪೂಜೆಯನ್ನ ಮಾಡಿ ಒಂದು ಶಕ್ತಿಶಾಲಿಯಾದ ಮಂತ್ರ ಇದೆ ಆ ಮಂತ್ರವನ್ನ ಪಠಿಸಬೇಕು ಇದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಶತ್ರುಗಳಾಗಿರಬಹುದು, ಕೆಟ್ಟ ದೃಷ್ಟಿಗಳ ಆಗಿರಬಹುದು ಎಲ್ಲವೂ ಕೂಡ ದೂರವಾಗುತ್ತದೆ.

ಶ್ರೀ ಲಕ್ಷ್ಮೀ ನರಸಿಂಹ ಕರಾವಲಂಬಾ ಶ್ಲೋಕ ಅಥವಾ ಸೋತ್ರ ವನ್ನು ನೀವು ಸೋತ್ರ ಪಠಿಸಬೇಕು. ಇದನ್ನು ಪಟನೆ ಮಾಡುವುದು ತುಂಬಾ ಉತ್ತಮ ಇಲ್ಲವಾದರೆ ನೀವು ಆ ಮಂತ್ರವನ್ನು ಕೇಳುವುದರಿಂದಲ್ಲೂ ಕೂಡ ತುಂಬಾ ಒಳಿತಾಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿರಿ, ಶತ್ರುಗಳಿಂದ ಉಂಟಾಗುವ ತೊಂದರೆಗಳು ನಿಮ್ಮಿಂದ ದೂರವಾಗಲು ಸಾಧ್ಯ

ಲಕ್ಷ್ಮಿ ನರಸಿಂಹ ಸ್ವಾಮಿ ದೇವರಿಗೆ ಪೂಜೆ ಮಾಡುವಾಗ ನೈವೇದ್ಯವಾಗಿ ಕೋಸಂಬರಿ ಮತ್ತು ಪಾನಕವನ್ನು ನೀವು ಇಡಬೇಕು. ಈ ರೀತಿಯಾಗಿ ಇಡುವುದರಿಂದ ತುಂಬಾ ಒಳ್ಳೆದಾಗುತ್ತದೆ, ಶತ್ರುಗಳ ಸಮಸ್ಯೆ ದೂರವಾಗುತ್ತದೆ ಮತ್ತು ಯಾವುದೇ ರೀತಿಯ ಕೆಟ್ಟ ಶಕ್ತಿಗಳ ತೊಂದರೆಗಳಿದ್ದರೂ ಕೂಡ ಅವುಗಳನ್ನು ನೀವು ದೂರ ಮಾಡಿಕೊಳ್ಳಬಹುದಾಗಿದೆ

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement