ಶತ್ರು ನಾಶವಾಗಲು ಮನೆಯಲ್ಲಿಯೇ ಈ ಸಣ್ಣ ಕೆಲಸ ಮಾಡಿ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿಯೊಬ್ಬ ವ್ಯಕ್ತಿಯು ಸಹ ಶತ್ರುಗಳಿಂದ ತೊಂದರೆಯನ್ನು ಅನುಭವಿಸಿರುತ್ತಾರೆ. ಶತ್ರುಗಳು ಸಾಮಾನ್ಯವಾಗಿ ಕೆಲಸ ಮಾಡುವ ಜಾಗದಲ್ಲಿ, ಕುಟುಂಬದಲ್ಲಿ ಅಥವಾ ಅಣ್ಣತಮ್ಮಂದಿರು ಅಥವಾ ಸ್ತ್ರೀ ಶತ್ರುಗಳು ಇರುತ್ತಾರಾ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಶತ್ರುಗಳು ಎಂದರೆ ನಿಮ್ಮ ಜೊತೆ ಇದ್ದು ನಿಮ್ಮ ಬೆನ್ನಿಗೆ ಚೂರಿ ಹಾಕುವವರು.

Advertisement

ಶತ್ರುಗಳು ಯಾವ ರೀತಿ ತೊಂದರೆ ನೀಡುತ್ತಾರೆ ಎಂದರೆ ನೀವು ಮಾಡುವ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಕಾಣದೆ ಇರುವ ಹಾಗೆ , ಕುಟುಂಬದಲ್ಲಿ ಕಲಹ ಉಂಟಾಗುವ ಹಾಗೆ ಅಥವಾ ನೆಮ್ಮದಿಯನ್ನು ಹಾಳು ಮಾಡುವುದು. ಒಂದು ವೇಳೆ ನೀವು ಎಷ್ಟೇ ಧೈರ್ಯಶಾಲಿಯಾಗಿ ಇದ್ದರೂ ಸಹ ಶತ್ರುಗಳಿಂದ ಕುಗ್ಗಿ ಹೋಗ ಬೇಕಾಗುತ್ತದೆ.

ಶತ್ರುನ ಬಾದೆ ಕಾಡಲು ಶುರುವಾಗಿದ್ದರೆ ವ್ಯಕ್ತಿಯ ಮುಖದಲ್ಲಿ ರಾಹುವಿನ ಕಲೆ ತುಂಬಿರುತ್ತದೆ. ಶತ್ರು ಬಾದೆ ಕಾಡಲು ಶುರುವಾದರೆ ಆ ವ್ಯಕ್ತಿಯ ಮುಖದಲ್ಲಿ ನಗು ಇರುವುದಿಲ್ಲ, ಯಾವಾಗಲೂ ಕೋಪದಿಂದ ಇರುತ್ತಾರೆ. ಒಂದು ವೇಳೆ ಶತ್ರುಗಳು ನಿಮ್ಮ ಜೊತೆ ಇದ್ದು ವಾಮಾಚಾರದ ಪ್ರಯೋಗ ಮಾಡಿದರೆ ಆಗ ಸಂಕಷ್ಟಗಳು ಒಂದೊಂದಾಗಿ ಶುರುವಾಗುತ್ತದೆ. ಈ ಸಂಕಷ್ಟದಿಂದ ಯಾವ ರೀತಿ ಪಾರಾಗಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ರಾಹುವಿನ ದಿನವಾದ ಬುಧವಾರದಂದು ಅಥವಾ ಭಾನುವಾರದಂದು ನಿಮಗೆ ಯಾವ ವ್ಯಕ್ತಿಯಿಂದ ತೊಂದರೆಯಾಗುತ್ತಿದೆಯೋ ಆ ವ್ಯಕ್ತಿಯ ಹೆಸರನ್ನು ಮನಸ್ಸಿನಲ್ಲಿ ಸ್ಮರಿಸಿಕೊಂಡು ನಿಮ್ಮ ಮನೆಯ ದೇವರು ಅಥವಾ ಇಷ್ಟಪಟ್ಟ ದೇವರ ಹೆಸರನ್ನು ಹೇಳಿ ಒಂದು ಕುಂಬಳಕಾಯಿಯನ್ನು ತೆಗೆದುಕೊಂಡು ಅದರ ಮೇಲೆ ದೃಷ್ಟಿಯ ಚಿತ್ರವನ್ನು ಬರೆದು ನಂತರ ನಿಮ್ಮ ಇಚ್ಛ ದೇವರ ಹೆಸರನ್ನು ತೆಗೆದುಕೊಂಡು ಇಡುಗಾಯಿಯನ್ನು ಹೊಡೆಯಬೇಕು.

ಈ ರೀತಿ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ ಸಿಗಲು ಪ್ರಾರಂಭವಾಗುತ್ತದೆ, ನಂತರ ಉದ್ಯೋಗ ಮಾಡುವ ಸ್ಥಳದಲ್ಲಿ ಏಳಿಗೆಯನ್ನು ಕಾಣಬಹುದು. ಇದರ ಜೊತೆಗೆ ನಿಂಬೆಹಣ್ಣನ್ನು ಎಡಗಾಲಿನಲ್ಲಿ ತುಳಿದು ಹೋಗುವುದರಿಂದ ದರಿದ್ರತನ ಕಡಿಮೆಯಾಗುತ್ತದೆ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement