ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ವ್ರತಭ್ರಷ್ಟನ, ಗುರುಘಾತಕನ ವಂದಿಸಿ,
ನಿಂದಿಸುವವನ ದ್ರವ್ಯದಾಸೆಗೆ
ಅವನ ಮಂದಿರವ ಹೊಕ್ಕುಂಡಡೆ,
ಜಂಬುಕ ತಿಂದ ಹಡಿಕವ, ಮಿಕ್ಕು ಹುಳಿತವ ತಾ ತಿಂದಂತೆ,
ಐಘಟದೂರ ರಾಮೇಶ್ವರಲಿಂಗ.
-ಮೆರೆಮಿಂಡಯ್ಯ
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ವ್ರತಭ್ರಷ್ಟನ, ಗುರುಘಾತಕನ ವಂದಿಸಿ,
ನಿಂದಿಸುವವನ ದ್ರವ್ಯದಾಸೆಗೆ
ಅವನ ಮಂದಿರವ ಹೊಕ್ಕುಂಡಡೆ,
ಜಂಬುಕ ತಿಂದ ಹಡಿಕವ, ಮಿಕ್ಕು ಹುಳಿತವ ತಾ ತಿಂದಂತೆ,
ಐಘಟದೂರ ರಾಮೇಶ್ವರಲಿಂಗ.
-ಮೆರೆಮಿಂಡಯ್ಯ
















































Get the latest news, updates, and exclusive content delivered straight to your WhatsApp.
Powered By KhushiHost