ವರ್ಷಗಳ ಬಳಿಕ ಈ ರಾಶಿಯವರಿಗೆ ಗುರು ಸಂಚಾರ: ಸುಖದ ಸುಪ್ಪತ್ತಿಗೆ ಏರೋದು ಯಾರು?

WhatsApp
Telegram
Facebook
Twitter
LinkedIn

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಗ್ರಹಗಳ ಚಲನೆಯನ್ನು ಕೂಡ ಬಹಳ ಪ್ರಮುಖ ವಿದ್ಯಮಾನ ಎಂಬುದಾಗಿ ನೋಡಲಾಗಿದೆ. ಅದ್ರಲ್ಲೂ ಹಲವು ಗ್ರಹಗಳನ್ನು ಅಚ್ಚರಿಯ ಫಲಿತಾಂಶ ತರುವಂತಹ ಅದ್ಭುತಗಳು ಎಂದು ಕೂಡ ಪರಿಗಣಿಸಲಾಗುತ್ತದೆ. ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ರಾಶಿಗಳಿಗೆ ಗ್ರಹಗಳ ಚಲನೆ ಇರುವುದು ನೋಡಬಹುದು.

ಹಾಗೆ ಈಗ ಜ್ಯೋತಿಷ್ಯದಲ್ಲಿ ಬಹಳ ಪ್ರಮುಖ ಗ್ರಹ ಎಂದು ಪರಿಗಣಿಸಲಾದ ಗುರು ಗ್ರಹದ ಚಲನೆ ಕೂಡ ಒಂದು ರೀತಿಯಲ್ಲಿ ಎಲ್ಲಾ ಗ್ರಹದ ಮೇಲೆಯೂ ಪರಿಣಾಮ ಉಂಟು ಮಾಡುತ್ತಿರುವುದು ನೋಡಬಹುದು. ಗುರುವನ್ನು ಜ್ಞಾನ, ಮದುವೆ, ಸಂಪತ್ತು, ಶಿಕ್ಷಣ, ಅದೃಷ್ಟ ಮತ್ತು ಮಕ್ಕಳ ಕಾರಣ ಎಂದೂ ಪರಿಗಣಿಸಲಾಗುತ್ತದೆ.

ಈ ಗುರುವು ಒಂದು ರಾತ್ರಿ ಬರೋಬ್ಬರಿ ಒಂದು ವರ್ಷ ಪ್ರಯಾಣಿಸುತ್ತಾನೆ. ನಿಧಾನವಾಗಿ ಚಲಿಸುವ ಗ್ರಹವಾಗಿರುವುದರಿಂದ ಗುರುವಿನ ಜೊತೆಗೆ ಹಲವು ಗ್ರಹಗಳು ಸಂಯೋಗವಾಗುವುದು ನೋಡಬಹುದು. ಗುರುವಿನ ಆಶೀರ್ವಾದ ಪಡೆಯುವ ರಾಶಿಗಳು ಎಲ್ಲಿಲ್ಲದ ಲಾಭ ನೋಡುವುದು. ಆದ್ರೆ ಈ ವರ್ಷ ಗುರುವಿನ ವೇಗದಲ್ಲಿ ಹೆಚ್ಚಳವಾಗಲಿದೆ. ಪ್ರಸ್ತುತ ಗುರು ಮಿಥುನ ರಾಶಿಯಲ್ಲಿ ಚಲಿಸುತ್ತಿದ್ದಾನೆ.

ಮಿಥುನ ರಾಶಿಯಿಂದ ಗುರು ಈಗ ಕರ್ಕ ರಾಶಿಗೆ ಚಲಿಸುತ್ತಾನೆ. ಕರ್ಕ ರಾಶಿಯಲ್ಲಿ ಗುರುವಿನ ಶಕ್ತಿ ದುಪ್ಪಟ್ಟಾಗುತ್ತದೆ. ಗುರುವಿನ ಅತ್ಯುನ್ನತ ರಾಶಿ ಇದಾಗಿದೆ. ಗುರುವು ಕರ್ಕ ರಾಶಿಗೆ ಪ್ರವೇಶಿಸುವುದರಿಂದ ಅದರ ಪ್ರಭಾವವು ಎಲ್ಲಾ ರಾಶಿ ಜನರ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಅಕ್ಟೋಬರ್ 19 ರಂದು ಕರ್ಕ ರಾಶಿಗೆ ಪ್ರವೇಶಿಸುತ್ತಾನೆ. ಆದರೆ ಕರ್ಕ ರಾಶಿಯಲ್ಲಿ ಗುರು ಹೆಚ್ಚು ಕಾಲ ಇರುವುದಿಲ್ಲ ನವೆಂಬರ್ 11ರಿಂದ ಗುರುವಿನ ಹಿಮ್ಮುಖ ಚಲನೆ ಆರಂಭವಾಗಲಿದೆ. ಹೀಗಾಗಿ ಮರಳಿ ಮಿಥುನ ರಾಶಿಗೆ ಪ್ರವೇಶಿಸುತ್ತಾನೆ.

ಆದ್ರೆ ಕರ್ಕ ರಾಶಿಯಲ್ಲಿ ಗುರುವಿನ ಪ್ರಭಾವ ಹೆಚ್ಚಾಗುತ್ತದೆ. ಹಾಗಾದ್ರೆ ಗುರು ಕರ್ಕ ರಾಶಿಗೆ ಚಲಿಸುವುದು ಯಾವೆಲ್ಲಾ ರಾಶಿಗಳಿಗೆ ಅನುಕೂಲ ಆಗಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮಿಥುನ ರಾಶಿ

ಗುರುವು ಮಿಥುನ ರಾಶಿಯ 2 ನೇ ಮನೆಗೆ ಸ್ಥಳಾಂತರಗೊಳ್ಳುತ್ತಾರೆ. ಇದರಿಂದಾಗಿ ಮಿಥುನ ರಾಶಿಯವರಲ್ಲಿ ಉತ್ತಮ ಲಾಭ ನೋಡಬಹುದು. ನಿಮ್ಮ ಹಲವು ಕೆಲಸಗಳಲ್ಲಿ ಪ್ರಗತಿ ಇರಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ಹುಡುಕಿ ಬರಲಿವೆ. ನಿಮ್ಮ ವೇತನ, ಬಡ್ತಿ, ವರ್ಗಾವಣೆ ವಿಚಾರವಾಗಿ ಇದ್ದಂತಹ ಅಡ್ಡಿಯೊಂದು ನಿವಾರಣೆಯಾಗಲಿದೆ. ಹೊಸ ವ್ಯವಹಾರಗಳು ಕೈ ಹಿಡಿಯಲಿವೆ. ಆಪ್ತರಿಂದ ನಿಮಗೆ ಬರಬೇಕಿದ್ದ ವಸ್ರು ಅಥವಾ ಹಣ ನಿಮ್ಮ ಕೈ ಸೇರಲಿದೆ. ಆರೋಗ್ಯದಲ್ಲಿನ ಸುಧಾರಣೆಯು ನಿಮ್ಮಲ್ಲಿ ಮಾನಸಿಕ ನೆಮ್ಮದಿಯನ್ನು ಹೆಚ್ಚಿಸಲಿದೆ.

ಮೇಷ ರಾಶಿ

ಗುರು ಮೇಷ ರಾಶಿಯ 4 ನೇ ಮನೆಗೆ ಸ್ಥಳಾಂತರಗೊಳ್ಳುತ್ತಾರೆ. ಇದು ಈ ರಾಶಿ ಜನರ ಸಂತೋಷವನ್ನು ಹೆಚ್ಚಿಸುತ್ತದೆ. ಗೃಹ ಸೌಕರ್ಯಗಳು ಸಹ ಹೆಚ್ಚಾಗುತ್ತವೆ. ರಿಯಲ್ ಎಸ್ಟೇಟ್ ಸಂಬಂಧಿತ ಕ್ಷೇತ್ರದಲ್ಲಿರುವವರು ಉತ್ತಮ ಲಾಭವನ್ನು ಪಡೆಯುತ್ತಾರೆ. ನಿಮ್ಮ ಮನಸ್ಸಿನಲ್ಲಿರುವ ಕಷ್ಟಗಳು ನಿವಾರಣೆಯಾಗಲಿದೆ. ವಿವಾಹ ಸಂಬಂಧಿ ಅಡೆತಡೆ ದೂರಾಗಲಿದೆ. ಮನೆಗಾಗಿ ನೀವು ಬಯಸಿದ್ದ ದುಬಾರಿ ವಸ್ತು ಖರೀದಿ ಸಂಭವವಿದೆ. ಗೃಹಿಣಿಯರ ಉಳಿತಾಯ ಹೆಚ್ಛಾಗಲಿದೆ. ಪ್ರಯಾಣದಲ್ಲಿ ಸುಖವಿರಲಿದೆ.

ಮೀನ ರಾಶಿ

ಗುರು ಮೀನ ರಾಶಿಯ 5ನೇ ಮನೆಗೆ ಚಲಿಸಲಿದ್ದಾನೆ. ಇದರಿಂದಾಗಿ ಹೊಸದಾಗಿ ಮದುವೆಯಾಗಿದ್ದರೆ ಸಂತಸದ ಜೀವನ ನಡೆಸಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಶ್ರೇಷ್ಠರಾಗುತ್ತಾರೆ. ಸರ್ಕಾರಿ ನೌಕರರಿಗೆ ಶುಭ ಸುದ್ದಿಗಳಿವೆ. ಅವಿವಾಹಿತರಲ್ಲಿ ವಿವಾಹ ಸಂಬಂಧ ಶುಭ ಸುದ್ದಿಗಳು ಬರಲಿವೆ. ವ್ಯಾಪಾರಿಗಳು ಇಷ್ಟು ದಿನದಿಂದ ಅನುಭವಿಸಿದ್ದ ದೊಡ್ಡ ಹಣಕಾಸು ಸಮಸ್ಯೆಯೊಂದು ನಿವಾರಣೆಯಾಗಲಿದೆ. ಆರ್ಥಿಕ ಲಾಭಕ್ಕೆ ದಾರಿಗಳಿವೆ.

 

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon