ಪಿತೃಪಕ್ಷದ ಯಾವುದೇ ದಿನದಲ್ಲಿ ತುಳಸಿ ಗಿಡಕ್ಕೆ ಈ ಒಂದು ವಸ್ತುವನ್ನು ಅರ್ಪಿಸಿದರೆ …..ಲಭಿಸುತ್ತದೆ.

WhatsApp
Telegram
Facebook
Twitter
LinkedIn

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪಿತೃಗಳ ಕಾರ್ಯ ಮಾಡುವುದು ಅತ್ಯಂತ ಮುಖ್ಯವಾದದ್ದು ಒಂದು ಕುಟುಂಬ ಅಭಿವೃದ್ಧಿಯನ್ನು ಹೊಂದಬೇಕಾದರೆ ಒಂದು ಕುಟುಂಬ ಸುಖ ಶಾಂತಿ ನೆಮ್ಮದಿಯಿಂದ ಜೀವನವನ್ನು ನಡೆಸಬೇಕಾದರೆ ಆ ಕುಟುಂಬದ ಹಿರಿಯರು ಅಂದರೆ ಕುಟುಂಬದ ಪಿತೃಗಳು ಶಾಂತಿಯಿಂದ ಇರಬೇಕು ಎಂದು ಹೇಳಲಾಗುತ್ತದೆ, ಹಾಗಾಗಿ ಪ್ರತಿ ವರ್ಷವೂ ಬರುವಂತಹ ಈ ಒಂದು ಪಿತೃ ಪಕ್ಷದಲ್ಲಿ ನಾವು ಪಿತೃಗಳಿಗೆ ಶಾಂತಿಯನ್ನು ನೀಡುವಂತಹ ಕೆಲಸಗಳನ್ನು ಮಾಡುತ್ತೇವೆ ಇನ್ನು ಈ ವರ್ಷ ಸೆಪ್ಟೆಂಬರ್ 29ರಂದು ಪಿತೃಪಕ್ಷ ಆರಂಭವಾಗಿದ್ದು ಅಕ್ಟೋಬರ್ 14 ಮಹಾಲಯ ಅಮಾವಾಸ್ಯೆ ಎಂದು ಮುಕ್ತಾಯವಾಗುತ್ತದೆ,

ಈ ದಿನಗಳಲ್ಲಿ ನಾವು ನಮ್ಮ ಪಿತೃಗಳಿಗೆ ಶ್ರಾದ್ಧವನ್ನು ಅರ್ಪಿಸುವುದರ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇವೆ ಇದೇ ಸಮಯದಲ್ಲಿ ನಾವು ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ಸೂಚಿಸಲು ಅವರಿಗೆ ಸಂತೃಪ್ತಿ ಪಡಿಸಲು ಶಾಂತಾ ಕಾರ್ಯದ ಜೊತೆಗೆ ಈ ದಿನಗಳ ಯಾವುದೇ ಒಂದು ದಿನದಲ್ಲಿ ನಾವು ತುಳಸಿ ಗಿಡದ ಈ ಒಂದು ಪರಿಹಾರವನ್ನು ಮಾಡುವುದರಿಂದ ನಮ್ಮ ಪೂರ್ವಜರು ಸಂತೃಪ್ತರಾಗುತ್ತಾರೆ ಎಂದು ಜ್ಯೋತಿಷ್ಯ ಪರಿಹಾರ ಶಾಸ್ತ್ರದಲ್ಲಿ ತಿಳಿಸಲಾಗಿದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಹಾಗಾದ್ರೆ ಈ ಒಂದು ಪಿತೃಪಕ್ಷದಲ್ಲಿ ನಾವು ತುಳಸಿ ಗಿಡದ ಯಾವ ಒಂದು ಪರಿಹಾರವನ್ನು ಮಾಡುವುದರಿಂದ ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಲಭಿಸುತ್ತದೆ ಎಂದು ನೋಡೋಣ. ಮೊದಲೇ ಹೇಳಿದ ಹಾಗೆ ಈ ಒಂದು ಪರಿಹಾರವನ್ನು ನೀವು ಪಿತೃ ಪಕ್ಷದ ಆರಂಭದಿಂದ ಪಿತೃಪಕ್ಷದ ಕೊನೆಯ ದಿನದ ಮಧ್ಯದ ದಿನಗಳಲ್ಲಿ ಯಾವುದೇ ಒಂದು ದಿನವಾದರೂ ಕೂಡ ಈ ಒಂದು ಪರಿಹಾರವನ್ನು ಮಾಡಬಹುದು, ಆದರೆ ಯಾವುದೇ ಕಾರಣಕ್ಕೂ ಭಾನುವಾರದ ದಿನ ಮತ್ತು ಏಕಾದಶಿಯ ದಿನ ಈ ಪರಿಹಾರವನ್ನು ಮಾಡಬೇಡಿ,

 

ಇದಕ್ಕಾಗಿ ನೀವು ಒಂದು ಪಾತ್ರೆಯನ್ನು ತುಳಸಿ ಗಿಡದ ಮುಂದೆ ಇಟ್ಟು ಒಂದು ಚೊಂಬಿನಲ್ಲಿ ಗಂಗಾಜಲವನ್ನು ಇಟ್ಟುಕೊಂಡು ನಿಮ್ಮ ಪೂರ್ವಜರ ಹೆಸರನ್ನು ಏಳು ಬಾರಿ ಹೇಳಿ ನಂತರ ಶಿವನನ್ನು ಪ್ರಾರ್ಥಿಸಿ ಏಳು ಬಾರಿ ನಿಮ್ಮ ಕೈಯಿಂದ ಗಂಗಾಜಲವನ್ನು ತುಳಸಿ ಗಿಡದ ಮುಂದೆ ಇಟ್ಟ ಪಾತ್ರೆಯಲ್ಲಿ ಹಾಕಬೇಕು ಈ ರೀತಿ ಏಳು ಬಾರಿ ಗಂಗಾಜಲವನ್ನು ಅರ್ಪಿಸಿದ ನಂತರ ಎರಡು ಕೈಗಳನ್ನು ಮುಗಿದು ನಿಮ್ಮ ಪೂರ್ವಜರನ್ನು ನೆನೆದು ಶಿವನನ್ನು ಧ್ಯಾನಿಸಿ

ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ನೀಡುವಂತೆ ಪ್ರಾರ್ಥಿಸಬೇಕು, ನಂತರ ನೀವು ಪಾತ್ರೆಯಲ್ಲಿ ಹಾಕಿದಂತಹ ನೀರು ಅಥವಾ ಗಂಗಾಜಲವನ್ನು ತುಳಸಿ ಗಿಡಕ್ಕೆ ಅರ್ಪಿಸಬಹುದು ಅಥವಾ ಬೇರೆ ಯಾವುದೇ ಗಿಡಗಳಿಗೆ ಹಾಕಬಹುದು, ಈ ರೀತಿಯಾಗಿ ನೀವು ಪಿತೃ ಪಕ್ಷದ ಯಾವುದೇ ಒಂದು ದಿನ ತುಳಸಿ ಗಿಡಕ್ಕೆ ಸಂಬಂಧಿಸಿದ ಈ ಒಂದು ಪರಿಹಾರವನ್ನು ಮಾಡುವುದರಿಂದ ನಿಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಲಭಿಸುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon