ಹಾಸನ : ಎರಡುವರೆ ದಶಕಗಳ ನಂತರ ಮತ್ತೆ ಹಾಸನ ಲೋಕಸಭಾ ಕ್ಷೇತ್ರ ‘ಕೈ’ ವಶವಾಗಿದೆ. ಮೂರನೇ ತಲೆಮಾರಿನ ಯುದ್ದದಲ್ಲಿ ಕೈ ಅಭ್ಯರ್ಥಿ ಶ್ರೇಯಸ್ಪಟೇಲ್ ಜಯಭೇರಿ ಭಾರಿಸಿದ್ದಾರೆ. ಮೈತ್ರಿ ಅಭ್ಯರ್ಥಿ ವಿರುದ್ಧ ‘ಕೈ’ ಪಡೆ ಗೆದ್ದು ಬೀಗಿದೆ. ಪ್ರಜ್ವಲ್ ರೇವಣ್ಣ ಹೀನಾಯ ಸೋಲು

ಹಾಸನ : ಎರಡುವರೆ ದಶಕಗಳ ನಂತರ ಮತ್ತೆ ಹಾಸನ ಲೋಕಸಭಾ ಕ್ಷೇತ್ರ ‘ಕೈ’ ವಶವಾಗಿದೆ. ಮೂರನೇ ತಲೆಮಾರಿನ ಯುದ್ದದಲ್ಲಿ ಕೈ ಅಭ್ಯರ್ಥಿ ಶ್ರೇಯಸ್ಪಟೇಲ್ ಜಯಭೇರಿ ಭಾರಿಸಿದ್ದಾರೆ. ಮೈತ್ರಿ ಅಭ್ಯರ್ಥಿ ವಿರುದ್ಧ ‘ಕೈ’ ಪಡೆ ಗೆದ್ದು ಬೀಗಿದೆ. ಪ್ರಜ್ವಲ್ ರೇವಣ್ಣ ಹೀನಾಯ ಸೋಲು
Get the latest news, updates, and exclusive content delivered straight to your WhatsApp.
Powered By KhushiHost