ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಹೂವ ಕೊಯಿವುದಕ್ಕೆ ಮುನ್ನವೆ,
ವಾಸನೆಯ ಕೊಯ್ಯಬೇಕು.
ಲಿಂಗ ಬಹುದಕ್ಕೆ ಮುನ್ನವೆ,
ಅರಿವನರಿಯಬೇಕು.
ನಾನೆಂಬುದಕ್ಕೆ ಮೊದಲೆ,
ವಸ್ತುಭಾವದಲ್ಲಿ ಮನಸಂದಿರಬೇಕು, ಮಾರೇಶ್ವರಾ.
-ಮನಸಂದ ಮಾರಿತಂದೆ
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಹೂವ ಕೊಯಿವುದಕ್ಕೆ ಮುನ್ನವೆ,
ವಾಸನೆಯ ಕೊಯ್ಯಬೇಕು.
ಲಿಂಗ ಬಹುದಕ್ಕೆ ಮುನ್ನವೆ,
ಅರಿವನರಿಯಬೇಕು.
ನಾನೆಂಬುದಕ್ಕೆ ಮೊದಲೆ,
ವಸ್ತುಭಾವದಲ್ಲಿ ಮನಸಂದಿರಬೇಕು, ಮಾರೇಶ್ವರಾ.
-ಮನಸಂದ ಮಾರಿತಂದೆ
Get latest news updates delivered straight to your WhatsApp.