ಶತ್ರು ವಿನಾಶಕ ತಂತ್ರ! ಈ ವಸ್ತು ಇದ್ದರೆ ಶತ್ರು ನಿಮ್ಮ ಪಾದಕ್ಕೆ ಬೀಳುವಂತೆ ಮಾಡಬಹುದು

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಕೆಲವೊಮ್ಮೆ ಶತ್ರುಗಳು ಯಾವ ರೀತಿ ಕಾಟವನ್ನು ಕೊಡುತ್ತಾರೆ ಎಂದರೆ ಜೀವನದಲ್ಲಿ ಬದುಕಬೇಕೆಂಬ ಆಸೆಯನ್ನೇ ಕಳೆದುಕೊಳ್ಳುವ ಹಾಗೆ ಕಾಟ ಕೊಡುತ್ತಾರೆ. ಶತ್ರುಗಳು ಕೆಲವೊಮ್ಮೆ ಮನೆಯ ಒಳಗಡೆಯೂ ಕೂಡ ಇರುತ್ತಾರೆ ಅಂದರೆ ಸಂಬಂಧಿಕರಲ್ಲಿ ಇರುತ್ತಾರೆ. ನಿಮ್ಮ ಜೊತೆಯಲ್ಲಿ ನಗುತ್ತಾ ಮಾತನಾಡಿ ನಿಮ್ಮ ಬೆನ್ನ ಹಿಂದೆ ಚೂರಿ ಹಾಕುವ ಹಿತಶತ್ರುಗಳು ಯಾವಾಗಲೂ ಕಿರಿಕಿರಿಯನ್ನು ಮಾಡುತ್ತಾ ಇರುತ್ತಾರೆ. ಮಾನಸಿಕವಾಗಿ ತೊಂದರೆಯನ್ನು ಕೊಡುತ್ತಾ ಇರುತ್ತಾರೆ. ಈ ಒಂದು ತಂತ್ರವನ್ನು ಅಮಾವಾಸ್ಯೆಯ ದಿವಸ ಅಥವಾ ರಾತ್ರಿ 9:00 ಸಮಯದಲ್ಲಿ ಮಾಡಬಹುದು.

Advertisement

 

ಶತ್ರು ನಿಮಗೆ ತುಂಬಾ ಕಾಟ ಕೊಡುತ್ತಿದ್ದಾನೆ ಅವನಿಂದ ನೀವು ದೂರವಾಗಬೇಕು ಎಂದರೆ ಮೊದಲು ನೀವು ಒಂದು ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು ಹಾಗೆ ಎರಡು ಎಕ್ಕದ ಗಿಡದ ಎಲೆಯನ್ನು ತೆಗೆದುಕೊಳ್ಳಿ ಹಾಗೆ ಕರ್ಪೂರವನ್ನು ತೆಗೆದುಕೊಳ್ಳಿ ಎಕ್ಕದ ಗಿಡದ ಎಲೆಯ ಮೇಲೆ ನೀವು ಆ ವ್ಯಕ್ತಿಯ ಚಿತ್ರವನ್ನು ಬರೆಯಬೇಕುನಿಮ್ಮಿಂದ ಯಾವ ವ್ಯಕ್ತಿಯನ್ನು ದೂರ ಇಡಬೇಕು ಎಂದು ಬಯಸುತ್ತೀರೋ ಆ ವ್ಯಕ್ತಿಯ ಚಿತ್ರವನ್ನು ನೀವು ಈ ಎಲೆಯ ಮೇಲೆ ಬಿಡಿಸಬೇಕು. ಅದಕ್ಕೆ ಮೂಗು ಬಾಯಿ ಎಲ್ಲವನ್ನು ಬರೆದು ಕೆಳಭಾಗದಲ್ಲಿ ನಿಮ್ಮ ಶತ್ರುವಿನ ಹೆಸರನ್ನು ಬರೆಯಬೇಕು ನಂತರ ಶತ್ರು ನಾಶ ನಿವಾರಣೆ ಎಂದು ಬರೆಯಬೇಕು.

ಮತ್ತೆ ಹೆಸರಿನ ಮುಂದೆ ಕ್ಲಿಂ ಕ್ಲಿಂ ಕ್ಲಿಂ ಎಂದು ಬರೆದು ನಂತರ ನಿಂಬೆ ಹಣ್ಣಿನ ಮೇಲೆ ಸೂರ್ಯನ ಚಿತ್ರದ ಆಕಾರವನ್ನು ಬಿಡಿಸಬೇಕು. ಇದು ನೀವು ಸೂರ್ಯದೇವನನ್ನು ಆಹ್ವಾನಿಸಿದ ಹಾಗೆ. ಆಗ ಈ ತಂತ್ರ ಕೆಲಸ ಮಾಡುತ್ತದೆ. ಮತ್ತೊಮ್ಮೆ ನಿಂಬೆಹಣ್ಣಿನ ಮೇಲೆ ಸೂರ್ಯನ ಚಿತ್ರವನ್ನು ಬರೆಯಿರಿ ಅಂದರೆ ಎರಡು ಸೂರ್ಯನ ಆಕಾರವನ್ನು ಬರೆದಿಟ್ಟುಕೊಳ್ಳಿ ಆಗ ನಿಮ್ಮ ಶತ್ರುಗಳ ಹೆಸರನ್ನು ಬರೆಯಿರಿ ನಂತರ ಅದಕ್ಕೆ ಒಂದು ದಾರವನ್ನು ಸುತ್ತಿ ಆಮೇಲೆ ನಿಮ್ಮ ಶತ್ರುವನ್ನು ನೆನೆಸಿಕೊಂಡು ಕರ್ಪೂರವನ್ನು ಎಕ್ಕದ ಗಿಡದ ಎಲೆಯ ಮೇಲೆ ಸುಡಬೇಕು. ನಂತರ ಅದನ್ನು ನಿಮ್ಮ ಶತ್ರು ಓಡಾಡುವ ಜಾಗದಲ್ಲಿ ಎಸೆಯಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನೀವು ಹೇಗೆ ಸುಡುತ್ತೀರೋ ಹಾಗೆ ನಿಮ್ಮ ಶತ್ರು ನಿಮ್ಮಿಂದ ದೂರವಾಗುತ್ತಾನೆ. ಇನ್ನೊಂದು ಪರಿಹಾರ ಹಸುವಿನ ಸಗಣಿಯನ್ನು ತೆಗೆದುಕೊಂಡು ಬಂದು ಅದನ್ನು ಒಣಗಿಸಬೇಕುಒಂದು ನಿಂಬೆಹಣ್ಣನ್ನು ತೆಗೆದುಕೊಂಡು ನಾಲ್ಕು ಭಾಗದಲ್ಲಿ ಸ್ವಲ್ಪ ಭಾಗವನ್ನು ಕತ್ತರಿಸಬೇಕು ಕತ್ತರಿಸುವ ಮೊದಲು ನಿಮ್ಮ ಶತ್ರುವಿನ ಹೆಸರನ್ನು ನೆನಪಿಸಿಕೊಳ್ಳಬೇಕು ನಂತರ ಆ ನಿಂಬೆಹಣ್ಣಿನ ಮೇಲೆ ಶತ್ರುವಿನ ಹೆಸರನ್ನು ಬರೆಯಬೇಕು ನಂತರ ನಾಲ್ಕು ಭಾಗವಾಗಿ ಕತ್ತರಿಸಬೇಕು. ನಂತರ ಕಲ್ಲುಪ್ಪನ್ನು ಆ ನಿಂಬೆಹಣ್ಣಿನ ಒಳಭಾಗದಲ್ಲಿ ಇಟ್ಟು ನಿಂಬೆ ಹಣ್ಣನ್ನು ಮತ್ತು ಸಗಣಿಯನ್ನು ಸಂಪೂರ್ಣವಾಗಿ ಅಗ್ನಿಸ್ಪರ್ಶ ಮಾಡಿ ಸುಡಬೇಕು.

ಹಾಗೇ ಇನ್ನೊಂದು ಪರಿಹಾರವೆಂದರೆ ಒಂದು ನಿಂಬೆಹಣ್ಣಿನ ಮೇಲೆ ನಿಮ್ಮ ಶತ್ರುವಿನ ಹೆಸರನ್ನು ಬರೆಯಿರಿ. ನಂತರ ಆ ನಿಂಬೆಹಣ್ಣನ್ನು ಎರಡು ಭಾಗಗಳನ್ನಾಗಿ ಮಾಡಿ ಇದರ ಮೇಲೆ ಶತ್ರು ವಿನಾಶಕ ಅಂಜನವನ್ನು ಹಾಕಿ. ಆ ನಿಂಬೆ ಹಣ್ಣನ್ನು ತಟ್ಟೆಯಲ್ಲಿಟ್ಟು ಮನೆಯ ಮೂಲೆಯಲ್ಲಿಡಿ ನಂತರ ಅದನ್ನು ಸುಡಬೇಕು ಅದರ ಬೂದಿಯನ್ನು ಹರಿಯುವ ನೀರಲ್ಲಿ ಬಿಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಶತ್ರುಗಳು ನಿಮ್ಮಿಂದ ದೂರವಾಗಿ ನಿಮಗೆ ಯಾವ ತೊಂದರೆಯೂ ಮಾಡುವುದಿಲ್ಲ.

 

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement