ಬೆಂಗಳೂರು: ನಮ್ಮ ರಾಷ್ಟ್ರ ಧ್ವಜದ ಬಗ್ಗೆ ನಿಮಗೆಷ್ಟು ಗೊತ್ತು ಆ ವಿವರಗಳು ಇಲ್ಲಿವೆ ಓದಿ.!
1ರಾಷ್ಟ್ರಧ್ವಜದ ವಿನ್ಯಾಸಕ: ಪಿಂಗಳಿ ವೆಂಕಯ್ಯ.
21923ರಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅಧಿವೇಶನದಲ್ಲಿ ಕೆಂಪು, ಹಸಿರು ಬಣ್ಣದ ಧ್ವಜವನ್ನು ಪ್ರಸ್ತುತ ಪಡಿಸಲಾಗಿತ್ತು.
3 1931ರಲ್ಲಿ ಧ್ವಜಕ್ಕೆ ಬಿಳಿ ಬಣ್ಣವನ್ನು ಸೇರಿಸಲಾಯಿತು.
4 1947, ಜುಲೈ22 ರಂದು ಅಶೋಕ ಚಕ್ರ ಸೇರ್ಪಡೆ.
5 ಕೇಸರಿ: ಧೈರ್ಯ, ತ್ಯಾಗ, ಬಿಳಿ: ಶಾಂತಿ, ಸತ್ಯ & ಶುದ್ಧತೆ, ಹಸಿರು: ಸಮೃದ್ಧಿ, ಬೆಳವಣಿಗೆ & ಫಲವತ್ತತೆಯ ಸಂಕೇತ.
6 ಅಶೋಕ ಚಕ್ರದ 24 ಕಡ್ಡಿಗಳು 24 ತತ್ವಗಳ ಪ್ರತಿಪಾದನೆಯಾಗಿದೆ.!