ವೀಳ್ಯದೆಲೆಯ ಮೇಲೆ ಹೆಸರು ಬರೆದು ಈ ಶಕ್ತಿಶಾಲಿಯಾದ ವಶೀಕರಣ ತಂತ್ರ ಮಾಡಿ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನೀವು ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷರನ್ನ ಕೇವಲ ವೀಳ್ಯದೆಲೆಯ ಮೂಲಕ ವಶ ಮಾಡಿಕೊಳ್ಳಬಹುದಾಗಿದೆ, ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದ ತಂತ್ರ. ನೀವು ಇಷ್ಟಪಟ್ಟವರು ಯಾರೇ ಆಗಿರಲಿ ಅದು ಮಹಿಳೆ ಯಾಗಿರಲಿ ಪುರುಷ ಆಗಿರಲಿ ಗಂಡ ಹೆಂಡತಿ ಯಾರೇ ಆಗಿದ್ದರೂ ಕೂಡ ಅವರನ್ನ ಈ ತಂತ್ರದ ಮೂಲಕ ನೀವು ವಶ ಮಾಡಿಕೊಳ್ಳಬಹುದಾಗಿದೆ ಇದು ತುಂಬಾ ಶಕ್ತಿಶಾಲಿ ತಂತ್ರ ಎಂದು ಹೇಳಬಹುದು.

Advertisement

ಈ ತಂತ್ರವನ್ನ ನೀವು ಮಂಗಳವಾರದ ದಿನ ಮಾಡಬೇಕು ಅದೇ ರೀತಿಯಲ್ಲಿ ಬೆಳಗ್ಗೆ ಸಮಯದಲ್ಲಿ ಮಾಡುವುದರಿಂದ ಸಾಕಷ್ಟು ರೀತಿಯ ಬದಲಾವಣೆಯನ್ನು ನೀವು ಕಾಣಲು ಸಾಧ್ಯವಾಗುತ್ತದೆ.   ವೀಳ್ಯದೆಲೆ ಮೇಲೆ ನೀವು ಯಾರನ್ನು ತುಂಬಾ ಇಷ್ಟಪಟ್ಟು ತಿರೋ ಆ ವ್ಯಕ್ತಿಯ ಹೆಸರನ್ನು ಬರೆಯಬೇಕು. ನಂತರ ನಿಮ್ಮ ಹೆಸರನ್ನ ಬರೆಯಬೇಕು. ಈ ರೀತಿ ಮಾಡಿದ ನಂತರ ಅದೇ ವೀಳ್ಯದೆಲೆಯ ಮೇಲೆ ಕೆಂಪು ಕುಂಕುಮವನ್ನು ಬಳಸಿಕೊಂಡು ಸ್ವಸ್ತಿಕ್ ಚಿನ್ನೆಯನ್ನ ಹಾಕಬೇಕು. ಅದರ ಮೇಲೆ ಸ್ವಲ್ಪ ಅರಿಶಿಣವನ್ನ ಹಾಕಬೇಕು. ಆ ವೀಳ್ಯದೆಲೆಯ ಮೇಲೆ ಅರಿಶಿಣದ ಕೊಂಬನ್ನ ಇಟ್ಟು ಸಂಪೂರ್ಣವಾಗಿ ಅದರ ಮೇಲೆ ಅರಿಶಿಣ ಕುಂಕುಮ ಹಾಕಿ ನೀವು ಮಡಿಚಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಸಂಪೂರ್ಣವಾಗಿ ಮಡಚಿದ ನಂತರ ಕಪ್ಪು ದಾರದಲ್ಲಿ ಸಂಪೂರ್ಣವಾಗಿ ಕಟ್ಟಬೇಕು. ನಂತರ ಆ ವೀಳ್ಯದೆಲೆಯನ್ನ ನೀವು ಮಲಗುವಂತ ಜಾಗದಲ್ಲಿ ಇಡಬೇಕು.  ಈ ರೀತಿ ಮಾಡಿದ ನಂತರ ಮಾರನೇ ದಿನ ಬೆಳಗ್ಗೆ ಅದನ್ನ ಅದನ್ನ ನಾಲ್ಕು ರಸ್ತೆ ಇರುವಂತ ಜಾಗದಲ್ಲೇ ಆ ವೀಳ್ಯದೆಲೆ ಮತ್ತು ಅರಿಶಿಣ ಕೊಂಬನ್ನ ಹಾಕಿ ಬರಬೇಕು. ಈ ರೀತಿ ತಂತ್ರವನ್ನ ಮಾಡುವಾಗ ನೀವು ಯಾರೊಂದಿಗೂ ಕೂಡ ಚರ್ಚೆಯನ್ನ ಮಾಡಬಾರದು ಯಾರೂ ಕೂಡ ನೀವು ಈ ತಂತ್ರವನ್ನ ಮಾಡುವಾಗ ನೋಡಲು ಬಾರದು ಏಕೆಂದರೆ ಇದು ತುಂಬಾ ಶಕ್ತಿಶಾಲಿಯಾದ ತಂತ್ರವಾಗಿದೆ.

ಈ ತಂತ್ರವನ್ನ ಮಾಡಿದ ಕೆಲವೇ ಕೆಲವು ದಿನಗಳಲ್ಲಿ ನೀವು ಬದಲಾವಣೆಯನ್ನು ಕಾಣುತ್ತೀರಿ. ನೀವು ಇಷ್ಟ ಪಟ್ಟ ಯಾವುದೇ ವ್ಯಕ್ತಿಯಾಗಿದ್ದರು ಕೂಡ ಅವರನ್ನು ಈ ತಂತ್ರದ ಮೂಲಕ ವಶ ಮಾಡಿಕೊಳ್ಳಬಹುದಾಗಿದೆ, ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದ ತಂತ್ರವಾಗಿದೆ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement