ಮಾಜಿ ಸಿಂ ಜಗದೀಶ್ ಶೆಟ್ಟ‌ರ್ ದೊಡ್ಡ ಘೋಷಣೆ

 

ವಿಜಯಪುರ; ಬಣಜಿಗ ಸಮುದಾಯದಲ್ಲಿ ನಡೆದ ‘ಬಣಜಿಗ ರತ್ನ’ ಸಮುದಾಯ ಪ್ರಶಸ್ತಿ ಸಮಾರಂಭದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟ‌ರ್ ದೊಡ್ಡ ಘೋಷಣೆ ಮಾಡಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ತಪ್ಪಿದ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಅವರು, ಬಣಜಿಗ ಸಮುದಾಯಕ್ಕೆ ಎಲ್ಲಾ ರೀತಿಯ ಪೆಟ್ಟು ಬಿದ್ದಿದೆ. ಆದರೆ ನಾನು ತಿರುಗಿ ಬಿದ್ದಿದ್ದೇನೆ.

Advertisement

ಮುಂದೆಯೂ ಇದು ನಡೆಯಬಹುದು ಎಂದು ಎಚ್ಚರಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement