ಮದುವೆಯಾಗಿ ವರ್ಷಗಟ್ಟಲೆ ಕಳೆದರೂ ಸಂತಾನವಿಲ್ಲದೆ ಮಾನಸಿಕವಾಗಿ ನೆರಳುತ್ತಿದ್ದರೆ ಈ ಸುಲಭ ಪರಿಹಾರವನ್ನು ಮಾಡಿ ನೋಡಿ ಸಂತಾನ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಕೆಲವರಿಗೆ ಮದುವೆಯಾಗಿ ಹಲವು ವರ್ಷಗಳು ಕಳೆದರೂ ಸಂತಾನ ಪ್ರಾಪ್ತಿ ಆಗಿರುವುದಿಲ್ಲ. ಎಷ್ಟೇ ಆಸ್ಪತ್ರೆ ದೇವಸ್ಥಾನ ಎಲ್ಲಾ ಕ್ಷೇತ್ರಗಳಿಗೆ ತಿರುಗಿದರು ಸಹ ಸಂತಾನ ಪ್ರಾಪ್ತಿ ಆಗುವುದಿಲ್ಲ. ವಿವಾಹವಾದ ದಂಪತಿ ಸಂತಾನ ಪ್ರಾಪ್ತಿಯಾಗಲು ಕಾಯುತ್ತಾ ಇರುತ್ತಾರೆ ಕೆಲವರಿಗೆ ಸಂತಾನ ಪ್ರಾಪ್ತಿ ಯೋಗ ಅತಿ ಬೇಗನೆ ಸಿಗುತ್ತದೆ. ನಿಮಗೆ ಸಂತಾನ ಪ್ರಾಪ್ತಿ ಆಗಬೇಕು ಎಂದರೆ ನಿಮ್ಮ ಜಾತಕದಲ್ಲಿ ಬೃಹಸ್ಪತಿ ಬಲ ಇರಬೇಕು. ಕೆಲವರಿಗೆ ಅವರ ಜಾತಕದಲ್ಲಿ ಈ ಬೃಹಸ್ಪತಿ ಬಲ ತುಂಬಾ ಚೆನ್ನಾಗಿರುತ್ತದೆ. ಇನ್ನೂ ಕೆಲವರ ಜಾತಕದಲ್ಲಿ ಈ ಬೃಹಸ್ಪತಿ ಬಲ ಕಡಿಮೆ ಇರುವುದರಿಂದ ಸಂತಾನ ಯೋಗಕ್ಕೆ ಸಂಬಂಧಪಟ್ಟ ಯೋಗಗಳನ್ನು ಅನುಭವಿಸುತ್ತಾ ಇರುತ್ತಾರೆ

Advertisement

 

 

ಇಂಥವರು ಹಲವು ಕ್ಷೇತ್ರಗಳಿಗಾಗಲಿ, ದೇವಸ್ಥಾನಗಳಿಗಾಗಲಿ ಹಲವು ಆಸ್ಪತ್ರೆಗಳಿಗಾಗಲಿ ಸುತ್ತಾಡುತ್ತಾ ಇರುತ್ತಾರೆ ಆದರೂ ಅದರಿಂದ ಏನು ಪ್ರಯೋಜನ ಆಗಿರುವುದಿಲ್ಲ. ಅದರ ಬದಲು ಈ ಒಂದು ಪರಿಹಾರವನ್ನು ಮಾಡಿದರೆ ಅತಿ ವೇಗವಾಗಿ ಸಂತಾನ ಪ್ರಾಪ್ತಿ ಆಗುತ್ತದೆ aa ಪರಿಹಾರ ಏನೆಂದರೆ ಪ್ರತಿದಿನ ನೀವು ಸ್ವಲ್ಪ ಬೆಲ್ಲ ಇಂಗು ಹಾಗೂ ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಂಡು ಬಾಯಿಯಲ್ಲಿ ಹಾಕಿಕೊಳ್ಳಬೇಕು ಹಾಗೇ ನೀವು ಉಯ್ಯಾಲೆಯಲ್ಲಿ ಇರುವ ಬಾಲಕೃಷ್ಣನ ಫೋಟೋವನ್ನು ಅಥವಾ ವಿಗ್ರಹವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡು ಶ್ರೀ ಕೃಷ್ಣನ ಅಷ್ಟೋತ್ತರ ನಿವಾರಣೆ ಮಾಡಬೇಕು.

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

 

ಹಾಗೆಯೇ ಶ್ರೀ ಕೃಷ್ಣನ ಆರಾಧನೆಯನ್ನು ಕೂಡ ಮಾಡಬೇಕು. ನೀವು ಗರ್ಭಿಣಿ ಸ್ತ್ರೀ ಗೆ ಬಾಲಕೃಷ್ಣನ ಫೋಟೋ ಅಥವಾ ವಿಗ್ರಹವನ್ನು ಉಡುಗೊರೆಯಾಗಿ ನೀಡಬೇಕು. ನೀವು ಸದಾ ನಿರಂತರವಾಗಿ ಮಂಚದ ಮೇಲೆ ದಂಪತಿಗಳಿಬ್ಬರು ಕುಳಿತುಕೊಂಡು ಬಾಲಕೃಷ್ಣನ ಸೇವೆಯನ್ನು ಮಾಡಬೇಕು ಅದೇ ಸಮಯದಲ್ಲಿ ಶ್ರೀ ಕೃಷ್ಣನ ಇಷ್ಟೋತ್ತರವನ್ನು ಪಟಿಸಬೇಕು ಹಾಗೂ ಸ್ವಾಮಿಗೆ ಲಾಲಿ ಹಾಡನ್ನು ಸಹ ನೀವು ಹಾಡಬೇಕು. ಈ ರೀತಿ ಮಾಡುವುದರಿಂದ ನಿಮಗೆ ಅತಿ ಶೀಘ್ರವಾಗಿ ಸಂತಾನ ಪ್ರಾಪ್ತಿ ಆಗುತ್ತದೆ. ನೀವು ಬೆಳಿಗ್ಗೆ ಎದ್ದೇಳುವ ಮೊದಲು ಶ್ರೀ ಕೃಷ್ಣನ ಫೋಟೋ ಅಥವಾ ವಿಗ್ರಹವನ್ನು ನೋಡಬೇಕು ಹಾಗೆಯೇ ಗುರುವಾರದ ದಿನ ಇನ್ನೊಂದು ಪರಿಹಾರವನ್ನು ಮಾಡಬೇಕು

 

 

ಅದೇನೆಂದರೆ ನೀವು 25 ತಾಮ್ರದ ನಾಣ್ಯಗಳನ್ನು ತೆಗೆದುಕೊಳ್ಳಬೇಕು ಹಾಗೂ 25 ರಲ್ಲಿ 5 ತಾಮ್ರದ ನಾಣ್ಯಗಳನ್ನು ತೆಗೆದುಕೊಂಡು ಅದರ ಮಧ್ಯದಲ್ಲಿ ಕಬ್ಬಿಣದ ತುಂಡುಗಳನ್ನು ಚುಚ್ಚಿ ಅದನ್ನು ಯಾವುದಾದರೂ ಹರಿಯುವ ನೀರಿಗೆ ಬಿಡಬೇಕು ಇದನ್ನು ಗುರುವಾರದ ದಿನ ಪ್ರಾರಂಭಿಸಿ ಐದು ದಿನಗಳು ಕ್ರಮವಾಗಿ ಮಾಡಬೇಕು ಹೀಗೆಯೇ 25 ನಾಣ್ಯಗಳನ್ನು ನೀರಿಗೆ ಬಿಡಬೇಕು ಇದನ್ನು ಮಾಡುವಾಗ ನನಗೆ ಸಂತಾನ ಆಗಬೇಕು ಎಂದು ನೀವು ನಿಮ್ಮ ಶುದ್ಧ ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಳ್ಳುತ್ತಾ ಈ ಒಂದು ಪರಿಹಾರವನ್ನು ಮಾಡಬೇಕು.

 

ಈ ಪರಿಹಾರವನ್ನು ನೀವು ದಂಪತಿಗಳಿಬ್ಬರು ಸೇರಿ ಜೊತೆಯಾಗಿಯೇ ಮಾಡಬೇಕು ಹೀಗೆ ಮಾಡಿದರೆ ನಿಮಗೆ ಅತಿ ವೇಗವಾಗಿ ಸಂತಾನ ಪ್ರಾಪ್ತಿ ಆಗುತ್ತದೆ. ಈ ಎಲ್ಲಾ ಪರಿಹಾರವನ್ನು ನೀವು ಸರಿಯಾದ ಕ್ರಮದಲ್ಲಿ ಒಳ್ಳೆಯ ಶುದ್ಧ ಮನಸ್ಸಿನಿಂದ ಮಾಡಿದರೆ ನಿಮ್ಮ ಜೀವನದಲ್ಲಿ ಕಷ್ಟಗಳೆಲ್ಲ ದೂರವಾಗಿ ಸುಖ ಶಾಂತಿ ಸಂತೋಷ ನೆಮ್ಮದಿಯಿಂದ ಬದುಕಬಹುದು. ಹಾಗೂ ನೀವು ಅಂದುಕೊಂಡಂತೆ ನಿಮಗೆ ಸಂತಾನ ಪ್ರಾಪ್ತಿ ಆಗುತ್ತದೆ.

 

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement