ಸ್ವಂತ ಮನೆ ಭಾಗ್ಯ ಸಿಗುತ್ತಿಲ್ಲವೇ..? ಇಂತಹ ಯಂತ್ರವನ್ನು ಈ ಸ್ಥಳದಲ್ಲಿ ಇರಿಸಿ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ತುಂಬಾ ದಿನದಿಂದ ಮನೆ ಕಾರು ಐಶ್ವರ್ಯ ಧನ ಪ್ರಾಪ್ತಿಗಾಗಿ ಈ ಒಂದು ಸಣ್ಣ ಉಪಾಯ ಮಾಡಿದರೆ ಸಾಕು.ಈ ಉಪಾಯ ಮಾಡುವುದಕ್ಕೆ ಬೇಕಾಗುವ ಸಾಮಗ್ರಿಗಳು ಎಂದರೇ ಅರಳಿ ಎಲೆ, ಆಲದ ಎಲೆ, ಹಾಲು, ಗೊಮೂತ್ರ ಮತ್ತು ಬಿಳಿ ಶೀಟ್. ಈ ಒಂದು ಉಪಾಯವನ್ನು ನಂಬಿಕೆ ಇಟ್ಟು ಮಾಡಿದರೇ ನಿಮ್ಮ ಎಲ್ಲಾ ಸಮಸ್ಸೆಗಳು ದೂರ ಆಗುತ್ತವೆ.ಈ ಒಂದು ಉಪಾಯವನ್ನು ಸೋಮವಾರದ ದಿನ ಬೆಳಗಿನ ಸಮಯದಲ್ಲಿ ಮಾಡಬೇಕು. ಪಿರೇಡ್ಸ್ ಸಮಯದಲ್ಲಿ ಮತ್ತು ಗರ್ಭಿಣಿಯಾರು ಯಾವುದೇ ಕಾರಣಕ್ಕೂ ಮಾಡಬಾರದು.

Advertisement

ಬಿಳಿ ಪೇಪರ್ ಗೆ ಹಾಲು ಮತ್ತು ಗೊಮೂತ್ರವನ್ನು ಚಿಮುಕಿಸಬೇಕು. ಪೂಜಾ ಮಂದಿರದಲ್ಲಿ ಇದನ್ನು ಮಾಡಬೇಕು. ಇನ್ನು ಅರಳಿ ಎಲೆ ಮತ್ತು ಆಲದ ಎಲೆಯಿಂದ ರಸವನ್ನು ತೆಗೆಯಬೇಕು.ಈ ರಸದಿಂದ ಪೇಪರ್ ಮೇಲೆ ಬಾಕ್ಸ್ ತರ ಹಾಕಬೇಕು. 4 ಬಾಕ್ಸ್ ಹಾಕಿ ಅದರ ಒಳಗೆ 6,1,9,8 ಬರೀಬೇಕು. ಈ ಕೆಳಗೆ ಹೇಳಿರುವ ಹಾಗೆ ಮಾಡಿದ ನಂತರ ದೀಪ ದೂಪವನ್ನು ಮಾಡಬೇಕು.ಈ ರೀತಿ ಮಾಡಿದರೆ ನೀವು ಅಂದುಕೊಂಡ ಎಲ್ಲಾ ಕೋರಿಕೆ ನೆರವೇರುತ್ತದೆ

6 ಸಂಖ್ಯೆ ಮೇಲೆ ಕೈ ಇಟ್ಟುಕೊಂಡು ಓಂ ನಮಃ ಶಿವಾಯ ಎಂದು ಹೇಳಬೇಕು.1 ಸಂಖ್ಯೆ ಮೇಲೆ ಕೈ ಇಟ್ಟುಕೊಂಡು ಓಂ ನಮೋ ಭಗವತೆ ವಾಸು ದೇವಾಯ ನಮಃ.9 ಸಂಖ್ಯೆ ಮೇಲೆ ಕೈ ಇಟ್ಟುಕೊಂಡು ಓಂ ಶ್ರೀ ವಿಷ್ಣುವೇ ನಮಃ8 ಸಂಖ್ಯೆ ಮೇಲೆ ಕೈ ಇಟ್ಟುಕೊಂಡು ಓಂ ನಮೋ ನವದಾಯ ನಮಃ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement