ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಉದ್ಯೋಗದಲ್ಲಿ ಸಾಕಷ್ಟು ರೀತಿಯ ಸಮಸ್ಯೆಗಳನ್ನ ಎದುರಿಸುತ್ತಿರುತ್ತೇವೆ, ಕೆಲವೊಂದು ಬಾರಿ ನಾವು ನಿರುದ್ಯೋಗ ಸಮಸ್ಯೆಗಳಿಗೆ ಕೂಡ ಒಳಗಾಗಬೇಕಾಗುತ್ತದೆ ಅಂತಹ ಎಲ್ಲಾ ಸಮಸ್ಯೆಗಳು ನಮ್ಮಿಂದ ದೂರ ಆಗಬೇಕು ಅಂದುಕೊಂಡಿದ್ದರೆ ಈ ರೀತಿ ತಂತ್ರವನ್ನು ಮಾಡಿ ಖಂಡಿತವಾಗಿಯೂ ನಿಮ್ಮ ಉದ್ಯೋಗದಲ್ಲಿ ಅಭಿವೃದ್ಧಿಯಾಗುವ ಜೊತೆಗೆ ವ್ಯಾಪಾರ ವ್ಯವಹಾರದಲ್ಲೂ ಕೂಡ ಪ್ರಗತಿಯನ್ನು ಕಾಣುತ್ತೀರಿ.
ಈ ತಂತ್ರವನ್ನ ಮಾಡುವುದಕ್ಕೆ ಕೆಂಪು ವಸ್ತ್ರ ಮತ್ತು ಲವಂಗವನ್ನು ಬಳಸಿ ಮಾಡಬೇಕು. ಈ ತಂತ್ರವನ್ನು ಮಾಡುವುದಕ್ಕೆ ಹೊಸದಾದ ಕೆಂಪು ಬಟ್ಟೆ ಬಳಸಬೇಕು. ನೀವು ಯಾರಿಗೂ ಹೇಳದಂತೆ ಹಾಗೂ ಯಾರು ನೋಡದಂತೆ ಈ ತಂತ್ರವನ್ನು ಮಾಡುವುದು ತುಂಬಾ ಉತ್ತಮ. ಈ ತಂತ್ರವನ್ನು ನೀವು ಮಾಡುವುದರಿಂದ ಲಕ್ಷ್ಮೀದೇವಿಯ ಸಂಪೂರ್ಣ ಕೃಪೆ ಎಂಬುದು ನಿಮ್ಮ ಮೇಲೆ ಇರುತ್ತದೆ, ಇದರಿಂದ ಉದ್ಯೋಗದಲ್ಲಿ ಪ್ರಗತಿ ಕಾಣುತ್ತೀರಿ ನಿರುದ್ಯೋಗ ಸಮಸ್ಯೆಗಳು ಕೂಡ ದೂರವಾಗುತ್ತದೆ ಹಾಗೆ ವ್ಯಾಪಾರದಲ್ಲೂ ಕೂಡ ನೀವು ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಬಹುದು
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಕೆಂಪು ವಸ್ತ್ರದ ಮಧ್ಯಭಾಗದಲ್ಲಿ ಒಂದು ಲವಂಗವನ್ನು ಇಟ್ಟುಕೊಂಡು ನೀವು ಲಕ್ಷ್ಮಿ ಮತ್ತು ಕುಬೇರ ದೇವರನ್ನ ಪ್ರಾರ್ಥನೆ ಮಾಡಬೇಕು. ಪ್ರಾರ್ಥನೆಯನ್ನು ಮಾಡಿದ ನಂತರ ನೀವು ಅದನ್ನ ಸಂಪೂರ್ಣವಾಗಿ ಕಟ್ಟಿ ನೀವು ಹಣ ಇರುವ ಜಾಗದಲ್ಲಾಗಿರಬಹುದು, ಅಥವಾ ಉದ್ಯೋಗ ಮಾಡುವ ಸ್ಥಳದಲ್ಲಿ ಆಗಿರಬಹುದು ವ್ಯಾಪಾರ ಮಾಡುವ ಸ್ಥಳದಲ್ಲಿ ಇಟ್ಟುಕೊಳ್ಳಬೇಕು ಇದರಿಂದ ಸಕಾರಾತ್ಮಕತೆ ಎಂಬುದು ಹೆಚ್ಚಾಗಿ ಬರುವುದರಿಂದ ಉದ್ಯೋಗದಲ್ಲಿ ಪ್ರಗತಿ ಕಾಣುತ್ತೀರಿ ಮತ್ತು ಉದ್ಯೋಗದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅವುಗಳು ಸಂಪೂರ್ಣವಾಗಿ ದೂರವಾಗುತ್ತದೆ. ಸಾಕಷ್ಟು ರೀತಿಯ ಅನುಕೂಲವನ್ನು ನೀವು ಪಡೆದುಕೊಳ್ಳಬಹುದು
ನೀವು ಯಾವ ಜಾಗದಲ್ಲಿ ಇಡುತ್ತಿರೋ ಆ ಜಾಗದಲ್ಲಿ ಇಡುವಾಗ ಲಕ್ಷ್ಮಿಯ ಮಂತ್ರವನ್ನ ಪಠಣೆ ಮಾಡಬೇಕು. ಈ ತಂತ್ರವನ್ನು ನೀವು ಮಾಡುವುದರಿಂದ ಖಂಡಿತ ಬದಲಾವಣೆ ಕಾಣುತ್ತೀರಿ. ಸಾಕಷ್ಟು ಅಭಿವೃದ್ಧಿಯು ಕೂಡ ಆಗಲು ಸಾಧ್ಯವಾಗುತ್ತದೆ. ವ್ಯಾಪಾರದಲ್ಲಾಗಿರಬಹುದು, ಉದ್ಯೋಗದಲ್ಲಿ ಏನಾದರೂ ಸಮಸ್ಯೆ ಆಗಿರಬಹುದು, ನಿರುದ್ಯೋಗ ಸಮಸ್ಯೆ ಆಗಿರಬಹುದು ಯಾವುದೇ ರೀತಿಯ ಸಮಸ್ಯೆಗಳನ್ನ ನೀವು ಎದುರಿಸುತ್ತ ಇದ್ದರೂ ಕೂಡ ಅಂತಹ ಎಲ್ಲಾ ಸಮಸ್ಯೆಗಳನ್ನ ನೀವು ಬಗೆಹರಿಸಿಕೊಳ್ಳುವುದು ತುಂಬಾ ಉತ್ತಮವಾಗಿರುತ್ತದೆ.
ಈ ಕೆಲಸವನ್ನು ನೀವು ಮಾಡಿ ಖಂಡಿತ ಬದಲಾವಣೆ ಕಾಣುತ್ತೀರಿ. ಇದನ್ನ ಯಾರಿಗೂ ಹೇಳದಂತೆ ನೀವು ಈ ತಂತ್ರ ಮಾಡಿದರೆ ನಿಮಗೆ ತುಂಬಾ ಶುಭವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಪದೇ ಪದೇ ಖರ್ಚು ವೆಚ್ಚಗಳು ಉಂಟಾಗುತ್ತಿದ್ದರು ಕೂಡ ಅಂತಹ ಸಮಸ್ಯೆ ನೀವು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಈ ತಂತ್ರವನ್ನ ಮಾಡಿ ಖಂಡಿತ ನೀವು ಬದಲಾವಣೆ ಕಾಣುತ್ತಿರಿ.
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882