ಶನಿವಾರ ಈ ಐದು ಕೆಲಸಗಳನ್ನು ಮಾಡಿದ್ರೆ ಶನಿದೋಷ ದೂರವಾಗತ್ತೆ.. ತಪ್ಪದೇ ಮಾಡಿ!

WhatsApp
Telegram
Facebook
Twitter
LinkedIn

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಶನಿವಾರ ನ್ಯಾಯದ ದೇವರು ಶನಿ ದೇವರಿಗೆ ಅರ್ಪಿತವಾಗಿದೆ. ಶನಿ ದೇವರು ಪ್ರತಿಯೊಬ್ಬ ವ್ಯಕ್ತಿಯ ಕರ್ಮಗಳ ಅನುಸಾರ ಶುಭ ಮತ್ತು ಅಶುಭ ಫಲಿತಾಂಶವನ್ನ ನೀಡುತ್ತಾನೆ. ಶನಿದೇವರು ಅಸಾಧಾರಣ ಶಕ್ತಿಗಳನ್ನು ಹೊಂದಿರುವ ದೇವರು. ಶನಿದೇವ ಸೂರ್ಯನ ಮಗ, ಆದರೆ ಅವರಿಗೆ ಸೂರ್ಯ ದೇವರ ಜೊತೆ ಹೊಂದಾಣಿಕೆ ಸರಿಯಿಲ್ಲ
ಶನಿದೇವನ ಅಶುಭ ಸ್ಥಿತಿಯಲ್ಲಿ ಯಾವುದೇ ಒಬ್ಬ ವ್ಯಕ್ತಿಯು ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದರೆ ಶನಿವಾರ ಕೆಲವು ಕೆಲಸಗಳನ್ನ ಭಕ್ತಿಯಿಂದ ಮಾಡುವ ಮೂಲಕ ಶನಿದೇವರ ಆಶೀರ್ವಾದ ಪಡೆಯಬಹುದು.

 

ಶನಿ ದೇವನನ್ನು ನ್ಯಾಯದ ದೇವರು ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಶನಿದೇವನು ಜನರಿಗೆ ಅವರ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಕೆಟ್ಟ ಕೆಲಸ ಮಾಡುವವರನ್ನು ಶಿಕ್ಷಿಸಿದರೆ, ಒಳ್ಳೆಯ ಕೆಲಸ ಮಾಡುವವರನ್ನು ಕಂಡು ಆಶೀರ್ವದಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನು ತನ್ನ ಶುಭ ದೃಷ್ಟಿಯನ್ನು ಯಾರಿಗಾದರೂ ಹಾಕಿದರೆ, ಅವನು ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುತ್ತಾನೆ. ಅವನನ್ನು ರಾಜನನ್ನಾಗಿ ಮಾಡುತ್ತಾನೆ. ಆದರೆ ಒಬ್ಬ ವ್ಯಕ್ತಿಗೆ ಶನಿಯ ಕೆಟ್ಟ ದೃಷ್ಟಿ ಇದ್ದರೆ, ಅವನು ರಾಜನಿಂದ ಭಿಕ್ಷುಕನಾಗಲು ಕೂಡ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ, ಶನಿ ದೇವರನ್ನು ಮೆಚ್ಚಿಸಲು, ಶನಿವಾರದಂದು ಪೂಜೆ ಮತ್ತು ಉಪವಾಸ ಮಾಡುವುದರಿಂದ ತನ್ನ ಅನುಗ್ರಹವನ್ನು ಕರುಣಿಸುತ್ತಾನೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿದೇವನು ಬೇಗನೆ ಕೋಪಗೊಳ್ಳುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಅವನ ಅನುಗ್ರಹವನ್ನು ಪಡೆಯಲು ಶನಿವಾರ ವಿಧಿ – ವಿಧಾನಗಳ ಪ್ರಕಾರ ಆತನನ್ನು ಪೂಜಿಸಬೇಕು. ನಿಮ್ಮ ಜಾತಕದಲ್ಲಿ ಶನಿ ದೋಷ ಅಥವಾ ಶನಿ ಮಹಾದಶ ಇದ್ದರೆ ಮತ್ತು ಶನಿ ದೇವನನ್ನು ಮೆಚ್ಚಿಸಲು ಬಯಸಿದರೆ, ಶನಿವಾರದಂದು ಈ ಐದು ಕೆಲಸಗಳನ್ನು ಮಾಡಿ. ಶನಿವಾರದಂದು ಈ ಐದು ಕೆಲಸಗಳನ್ನು ಮಾಡುವುದರಿಂದ ಶನಿದೇವನು ಖಂಡಿತವಾಗಿಯೂ ಸಂತುಷ್ಟನಾಗುತ್ತಾನೆ ಮತ್ತು ಅವನ ಆಶೀರ್ವಾದವು ನಿಮ್ಮ ಮೇಲೆ ಬೀಳುತ್ತದೆ ಎಂದು ನಂಬಲಾಗಿದೆ

ಜಾತಕದಲ್ಲಿ ಶನಿ ಗ್ರಹದ ಸ್ಥಾನ ದುರ್ಬಲವಾಗಿದ್ದರೆ, ಶನಿ ಬಲಗೊಳ್ಳಲು, ಶನಿವಾರದಂದು ಉಪವಾಸ ಮಾಡಿ. ಒಬ್ಬ ವ್ಯಕ್ತಿಯು ತನ್ನ ಜಾತಕದಲ್ಲಿ ಶನಿ ದೋಷವನ್ನು ಹೊಂದಿದ್ದರೆ ಅಥವಾ ಶನಿ ಮಹಾದಶಾದಿಂದ ಬಳಲುತ್ತಿದ್ದರೆ, ಆ ಜನರು ವಿಧಿ – ವಿಧಾನಗಳ ಪ್ರಕಾರ ಉಪವಾಸ ವ್ರತವನ್ನು ಮಾಡಬೇಕು.

ಶನಿವಾರದಂದು ಭಸ್ಮ, ವಿಭೂತಿ ಅಥವಾ ಕೆಂಪು ಚಂದನವನ್ನು ನಿಮ್ಮ ದೇಹಕ್ಕೆ ಹಚ್ಚಿಕೊಳ್ಳಿ. ಈ ವಸ್ತುಗಳು ಭಗವಾನ್‌ ಹನುಮನಿಗೆ ಮತ್ತು ಶಿವನಿಗೆ ಅತ್ಯಂತ ಪ್ರಿಯವಾದುವು. ಹನುಮಂತನ ಮತ್ತು ಶಿವನ ಕೃಪೆಯಿಂದ ಕೂಡ ಶನಿ ದೋಷ ದೂರಾಗುವುದು

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಶನಿವಾರದಂದು ಶನಿದೇವನನ್ನು ಮೆಚ್ಚಿಸಲು ಸುಂದರಕಾಂಡ ಮತ್ತು ಭಜರಂಗಬಾಣವನ್ನು ತಪ್ಪದೇ ಪಠಿಸಬೇಕು ಎನ್ನುವ ನಂಬಿಕೆಯಿದೆ.

ಶನಿವಾರದಂದು ಶಮಿ ವೃಕ್ಷಕ್ಕೆ ನೀರನ್ನು ಅರ್ಪಿಸುವುದರಿಂದ ಸಹ ಪ್ರಯೋಜನವಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಈ ದಿನ ಛಾಯಾ ದಾನ ಮಾಡಿ. ಶನಿವಾರದಂದು ಯಾವುದೇ ರೀತಿಯ ಅಮಲು ಪದಾರ್ಥಗಳಿಂದ ಅಥವಾ ಮಾಂಸ ಮದ್ಯದಂತಹ ವಸ್ತುಗಳಿಂದ ದೂರಿರಬೇಕು. ಶನಿವಾರದಂದು ಮಾಂಸ, ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ಇತ್ಯಾದಿಗಳನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ

ಶನಿದೇವನನ್ನು ಮೆಚ್ಚಿಸಲು, ಬಡವರಿಗೆ, ಅಂಗವಿಕಲರಿಗೆ, ಅಂಧರಿಗೆ, ಮಹಿಳೆಯರಿಗೆ ಅಥವಾ ಯಾವುದೇ ರೀತಿಯ ದುರ್ಬಲರಿಗೆ ತೊಂದರೆ ಕೊಡಬೇಡಿ. ನಿಮ್ಮ ಹೆತ್ತವರನ್ನು ಗೌರವಿಸಿ ಮತ್ತು ಅವರನ್ನು ನೋಯಿಸಬೇಡಿ.

 

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon