Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಮೋದಿ ಸರಕಾರ ದೇಶದ ಅಭಿವೃದ್ಧಿಗಿಂತ ಧಾರ್ಮಿಕ ವಿಷಯಗಳತ್ತ ಗಮನ.! ಸ್ಯಾಮ್ ಪಿತ್ರೋಡಾ

0

 

ಅಮೆರಿಕ : ನರೇಂದ್ರ ಮೋದಿ ಸರ್ಕಾರವು ಅಭಿವೃದ್ಧಿಯ ಬದಲು ಧಾರ್ಮಿಕ ವಿಷಯಗಳತ್ತ ಗಮನ ಹರಿಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಜತೆಗೆ ಅಮೆರಿಕ ಪ್ರವಾಸ ಮಾಡುತ್ತಿರುವ ಅವರು,ʻನಮ್ಮ ದೇಶದಲ್ಲಿ ನಿರುದ್ಯೋಗ, ಹಣದುಬ್ಬರ, ಶಿಕ್ಷಣ, ಆರೋಗ್ಯದಂತಹ ಹಲವು ಸಮಸ್ಯೆಗಳಿವೆ.

ಆದರೆ ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ. ಎಲ್ಲರೂ ಹನುಮಾನ್ ಮತ್ತು ರಾಮಮಂದಿರದ ಬಗ್ಗೆ ಮಾತನಾಡುತ್ತಿದ್ದಾರೆ. ದೇವಸ್ಥಾನದಿಂದ ಉದ್ಯೋಗ ಹುಟ್ಟುವುದಿಲ್ಲ ಎಂದರು.

 

Leave A Reply

Your email address will not be published.