Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಪದೇ ಪದೇ ಮದುವೆ ಶುಭ ಸಮಾರಂಭಗಳು, ಮನೆಯಲ್ಲಿ ವಿಳಂಬವಾಗುತ್ತಿದ್ದರೆ ಈ ಸಾತ್ವಿಕ ಪರಿಹಾರ ಮಾಡಿ ಸಾಕು ಶುಭಕಾರ್ಯ ನಿಶ್ಚಿತ!

0

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮನುಷ್ಯನಿಗೆ ಮದುವೆ ಜೀವನದ ಒಂದು ಮುಖ್ಯ ಘಟ್ಟವಾಗಿದೆ, ಯಾವುದೇ ವ್ಯಕ್ತಿಯು ತಮ್ಮ ಸರಿಯಾದ ವಯಸ್ಸಿನಲ್ಲಿ ಮದುವೆ ಆದರೆ ಅದು ಅವರ ಜೀವನದ ಯಶಸ್ಸನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ, ಆದರೆ ಕೆಲವೊಮ್ಮೆ ನಾವು ಎಷ್ಟೇ ಪ್ರಯತ್ನ ಪಟ್ಟರು ನಮಗೆ ವಿವಾಹ ಯೋಗ ಕೂಡಿ ಬರುವುದಿಲ್ಲ, ಕೆಲವೊಮ್ಮೆ ಕೆಲವು ಸಂಬಂಧಗಳು ಒಪ್ಪಿಗೆ ಆದರೂ ಅವು ಮುರಿದು ಬಿಡುತ್ತಿರುತ್ತವೆ,

 

ಮುಂದೆ ಮುಂದೆ ಹೋದೆ ನಿಮ್ಮ ಆಯಸ್ಸು ಕೂಡ ಹೆಚ್ಚಾಗುತ್ತದೆ. ಇದರಿಂದ ನೀವು ತುಂಬಾ ಚಿಂತೆಗೆ ಒಳಗಾಗಿ ಯಾವುದೇ ಕೆಲಸವನ್ನು ಮಾಡಲು ಆಸಕ್ತರಿಲ್ಲದೆ ಖಿನ್ನತೆಗೆ ಜಾರುತ್ತೀರಿ. ನಿಮಗೇನಾದರೂ ವಿವಾಹ ಯೋಗದ ಸಮಸ್ಯೆ ಇದ್ದರೆ ತಪ್ಪದೆ ಈ ಪರಿಹಾರವನ್ನು ಮಾಡಿ. ಯಾವುದೇ ವ್ಯಕ್ತಿಯು ವಿವಾಹವಾಗ ಬೇಕಾದರೆ ಅವರ ರಾಶಿ ನಕ್ಷತ್ರದಲ್ಲಿ ವಿವಾಹ ಯೋಗವು ಇರಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಗ್ರಹಗಳು ಚಲಿಸುತ್ತಿರುವುದರಿಂದ ಕೆಲವೊಮ್ಮೆ ಮನುಷ್ಯನ ರಾಶಿಗಳ ಮೇಲೆ ಪರಿಣಾಮ ಬೀರುವುದರಿಂದ ಹಲವಾರು ತೊಂದರೆಗಳು ಉಂಟಾಗುತ್ತವೆ ಆದ್ದರಿಂದ ನೀವು ಈ ತಪ್ಪದೇ ಪರಿಹಾರವನ್ನು ಮಾಡಿ. ನೀವು ನವಗ್ರಹಗಳನ್ನು ಶುಕ್ರವಾರದಂದು ಪೂಜಿಸಿದ್ದೇ ಆಗಿದ್ದಲ್ಲಿ ನಿಮ್ಮ ಜಾತಕದ ರಾಶಿಗಳಲ್ಲಿ ದೋಷವಿದ್ದರೆ ಪರಿಹಾರವಾಗಿದೆ ಮದುವೆ ವಿವಾಹ ಯೋಗವು ಕೊಡಿ ಬರುತ್ತದೆ. ಮುಖ್ಯವಾಗಿ ನವಗ್ರಹಗಳನ್ನು ಪೂಜಿಸಲು ಒಳ್ಳೆ ಸಮಯವೆಂದರೆ ಅದು ಬೆಳಕಿನ ಜಾವ ನಾಲ್ಕು ಗಂಟೆ. ನೀವು ನಾಲ್ಕು ಗಂಟೆಗೆ ಎದ್ದು ತಣ್ಣೀರಿನಿಂದ ಸ್ನಾನ ಮಾಡಿ

 

ನಿಮ್ಮ ಮನೆಯಲ್ಲಿ ದೇವರ ದೀಪವನ್ನು ಹಚ್ಚಿ ನಂತರ ನಿಮ್ಮ ಮನೆ ಹತ್ತಿರ ಇರುವ ನವಗ್ರಹ ದೇವಸ್ಥಾನಕ್ಕೆ ಭೇಟಿ ಕೊಟ್ಟು ನವಗ್ರಹಗಳನ್ನು ಸುತ್ತುವುದರಿಂದ ನಿಮಗೆ ವಿವಾಹ ಯೋಗವೂ ಕೂಡ ಬರುತ್ತದೆ, ಹಾಗಾಗಿ ನೀವು ಮುಖ್ಯವಾಗಿ ನಿಮ್ಮ ರಾಶಿ ನಕ್ಷತ್ರಗಳಲ್ಲಿ ಯಾವುದೇ ತೊಂದರೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ನಂತರ ನಿಮ್ಮ ವಿವಾಹದ ಕಾರ್ಯಕ್ಕೆ ಮುಂದಿನ ಹೆಜ್ಜೆಯನ್ನು ಇಡಿ. ಇದರಿಂದ ನಿಮಗೆ ಸುಲಭವಾಗಿ ವಿವಾಹವು ಕೂಡಿಬಂದು ನಿಮ್ಮ ಸುಖ ದಾಂಪತ್ಯ ಜೀವನಕ್ಕೆ ಕಾಲಿಡಬಹುದು

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Leave A Reply

Your email address will not be published.