ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ತನು ನಿರ್ವಾಣ, ಮನ ಸಂಸಾರ.
ಮಾತು ಬ್ರಹ್ಮ, ನೀತಿ ಅಧಮ.
ಅದೇತರ ಅರಿವು ?
ಘಾತಕನ ಕೈಯ ಕತ್ತಿಯಂತೆ,ಇದು ನಿಹಿತವಲ್ಲ, ಅರ್ಕೇಶ್ವರಲಿಂಗವನರಿವುದಕ್ಕೆ.
-ಮಧುವಯ್ಯ
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ತನು ನಿರ್ವಾಣ, ಮನ ಸಂಸಾರ.
ಮಾತು ಬ್ರಹ್ಮ, ನೀತಿ ಅಧಮ.
ಅದೇತರ ಅರಿವು ?
ಘಾತಕನ ಕೈಯ ಕತ್ತಿಯಂತೆ,ಇದು ನಿಹಿತವಲ್ಲ, ಅರ್ಕೇಶ್ವರಲಿಂಗವನರಿವುದಕ್ಕೆ.
-ಮಧುವಯ್ಯ
















































Get the latest news, updates, and exclusive content delivered straight to your WhatsApp.
Powered By KhushiHost