ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ನೀರ ಮೇಲೆ ನಡೆವವರನಂತರುಂಟು ;
ಖೇಚರರಾಗಿ ನಡೆವವರನಂತರುಂಟು.
ಕಪಿಲಸಿದ್ಧಮಲ್ಲಿಕಾರ್ಜುನಾ,
ಕಾಲಿಲ್ಲದೆ ನಡೆವವರೊರ್ವರಿಲ್ಲ.
-ಸಿದ್ಧರಾಮೇಶ್ವರ
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ನೀರ ಮೇಲೆ ನಡೆವವರನಂತರುಂಟು ;
ಖೇಚರರಾಗಿ ನಡೆವವರನಂತರುಂಟು.
ಕಪಿಲಸಿದ್ಧಮಲ್ಲಿಕಾರ್ಜುನಾ,
ಕಾಲಿಲ್ಲದೆ ನಡೆವವರೊರ್ವರಿಲ್ಲ.
-ಸಿದ್ಧರಾಮೇಶ್ವರ
















































Get the latest news, updates, and exclusive content delivered straight to your WhatsApp.
Powered By KhushiHost