ದಸರಾ ಆಚರಣೆ: ಆಹ್ವಾನ ಪತ್ರಿಕೆ ಬಿಡುಗಡೆ.!

 

ಮೈಸೂರು: ನಾಡಹಬ್ಬ ದಸರಾ ಆಚರಣೆಯ ಆಹ್ವಾನ ಪತ್ರಿಕೆಯನ್ನು ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಇದರಲ್ಲಿ ಸಿಎಂ ಸಿದ್ದರಾಮಯ್ಯನವರು, ‘ಈ ವರ್ಷ ಸಾಂಪ್ರದಾಯಿಕವಾಗಿ ನಾಡಹಬ್ಬವನ್ನು ಆಚರಿಸುತ್ತಿದ್ದು, ನಾಡಿನ ಎಲ್ಲಾ ಕೆಡಕುಗಳಿಂದ ಚಾಮುಂಡೇಶ್ವರಿ ತಾಯಿ ಕರ್ನಾಟಕವನ್ನು ಮುಕ್ತಗೊಳಿಸಲಿ. ಅಲ್ಲದೆ ತಾಯಿಯ ಆಶೀರ್ವಾದ ರಾಜ್ಯದ ಎಲ್ಲಾ ಜನರ ಮೇಲಿರಲಿ’ ಎಂದು ಶುಭಕೋರಿದ್ದಾರೆ.  ಅ.೧೫ರಂದು ಸಂಗೀತ ನಿರ್ದೇಶಕ ಹಂಸಲೇಖ ಅವರು ದಸರಾವನ್ನು ಉದ್ಘಾಟನೆ ಮಾಡಲಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement