ಖ್ಯಾತ ಸಾಹಿತಿ ಬಿಎಲ್ ವೇಣು ಅವರ ಕಥೆ ಸುಡುಗಾಡು ಸಿದ್ಧನ ಪ್ರಸಂಗ: ದಾವಣಗೆರೆ ವಿವಿ ಬಿ.ಎ. ಪದವಿಯ ಪಠ್ಯ ಪುಸ್ತಕ ಸೇರ್ಪಡೆ!

 

ದಾವಣಗೆರೆ-ನಾಡಿನ ಖ್ಯಾತ ಕಥೆಗಾರರಾಗಿ ಕೀರ್ತಿಯನ್ನು ಸಂಪಾದಿಸಿರುವ ಡಾ.ಬಿ.ಎಲ್.ವೇಣು ಅವರ ಕಥೆಯೊಂದನ್ನು ದಾವಣಗೆರೆ ವಿಶ್ವವಿದ್ಯಾಲಯವು ಪ್ರಥಮ ಬಿ.ಎ. ಪದವಿಯ ಎರಡನೇ ಸೆಮಿಸ್ಟರ್‌ ಪಠ್ಯವೊಂದರಲ್ಲಿ ಸೇರ್ಪಡೆ ಆಗಲಿದೆ.?

2ನೇ ಸೆಮಿಸ್ಟ‌ರ್ ಗೆ ನಿಗದಿಪಡಿಸಿರುವ ಈ ಕಥಾ ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳನ್ನು ಪಠ್ಯಪುಸ್ತಕ ಆಯ್ಕೆ ಸಮಿತಿ ಒಪ್ಪಿದ್ದು, ಇದರಲ್ಲಿ ವೇಣು ಅವರ ಕಥೆ ಸೇರ್ಪಡೆಯಾಗಿವೆ. ಈ ಪುಸ್ತಕವು ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಪದವಿ ಕಾಲೇಜುಗಳ ಪ್ರಥಮ ಬಿ.ಎ.ದ 2ನೇ ಸೆಮಿಸ್ಟರ್‌ನ ‘ಸುಡುಗಾಡು ಸಿದ್ಧನ ಪ್ರಸಂಗ’ ಹೆಸರಿನ ಈ ಕಥೆಯು 2001ರಲ್ಲಿ ರಾಜ್ಯ ಮಟ್ಟದ ದಿನ ಪತ್ರಿಕೆಯ ದೀಪಾವಳಿ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿತ್ತು ಎಂಬುದು ವಿಶೇಷ.!

Advertisement

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement