ಮನೆಯಲ್ಲಿ ಸದಾ ಜಗಳವಾಗುತ್ತಾ ಹಣಕಾಸಿನ ವಿಚಾರದಲ್ಲಿ ತೊಂದರೆ ಇದ್ದರೆ ತೊಗರಿ ಬೆಳೆಯಿಂದ ಈ ಕೆಲಸ ಮಾಡಿ.

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮನೆಯಲ್ಲಿ ಹಣಕಾಸಿನ ಸಮಸ್ಯೆ ಆಗಿರಬಹುದು ಅಥವಾ ಜಗಳಗಳು ಏನಾದರೂ ಉಂಟಾಗುತ್ತಿದ್ದರೆ ಅಂತಹ ಎಲ್ಲಾ ಸಮಸ್ಯೆಗಳು ನಿಮ್ಮಿಂದ ದೂರ ಆಗಬೇಕು ಎಂದರೆ ತೊಗರಿ ಬೆಳೆ ಮತ್ತು ಬೆಲ್ಲವನ್ನು ಉಪಯೋಗಿಸಿಕೊಂಡು ಈ ಸಣ್ಣ ಕೆಲಸವನ್ನ ಮಾಡಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತೀರಿ ಮತ್ತು ನಿಮ್ಮ ಮನೆಯಲ್ಲಿರುವ ವಾತಾವರಣ ಉತ್ತಮವಾಗಿರಲು ಸಾಧ್ಯ.

Advertisement

ದಾಂಪತ್ಯ ಜೀವನದಲ್ಲಿ ಜಗಳ ಎಂಬುದು ಸರ್ವೇಸಾಮಾನ್ಯ ಆದರೆ ಅದನ್ನ ನಾವು ಸರಿದೂಗಿಸಿಕೊಂಡು ಹೋಗುವುದು ತುಂಬಾ ಮುಖ್ಯವಾಗಿರುತ್ತದೆ, ಆದ್ದರಿಂದ ಪ್ರತಿಯೊಬ್ಬರೂ ಕೂಡ ದಾಂಪತ್ಯ ಜೀವನದಲ್ಲಾಗಿರಬಹುದು ಮನೆಯಲ್ಲಿ ಏನಾದರೂ ಜಗಳಗಳು ಬರುತ್ತಾ ಇದ್ದರೆ ಈ ಕೆಲಸವನ್ನು ಮಾಡಿ ಖಂಡಿತ ನೀವು ಬದಲಾವಣೆ ಕಾಣುತ್ತಿರಿ.

ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಆಗಿರಬಹುದು, ದಾಂಪತ್ಯ ಸಮಸ್ಯೆ ಆಗಿರಬಹುದು, ಯಾವುದೇ ರೀತಿಯ ಸಮಸ್ಯೆಗಳು ಇದ್ದರೆ ಈ ಕೆಲವೊಂದು ಇಷ್ಟು ವಸ್ತುಗಳನ್ನು ನೀವು ದಾನವಾಗಿ ನೀಡುವುದರಿಂದ ತುಂಬಾ ಶುಭವಾಗುತ್ತದೆ. ಕನ್ನಡಿಯನ್ನು ದಾನ ಮಾಡುವುದು ತುಂಬಾ ಶುಭವಾದ ಸಂಕೇತ, ಇದನ್ನ ಯಾರು ಪ್ರತಿದಿನ ನೋಡುತ್ತಾರೋ ಇವರಿಗೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ. ಮನೆಯಲ್ಲಿ ಕನ್ನಡಿ ದೇವರ ಫೋಟೋ, ಹಿರಿಯರು ಬಳಸಿದಂತಹ ಬೆತ್ತವನ್ನು ಎಂದಿಗೂ ಕೂಡ ಒಡೆಯಬಾರದು,

ಕನ್ನಡಿಯನ್ನು ದಾನ ಮಾಡುವುದರಿಂದ ಚರ್ಮಕ್ಕೆ ಸಂಬಂಧಿಸಿದಂತಹ ಮತ್ತು ಯಾವುದೇ ರೀತಿಯ ಸಮಸ್ಯೆ ಕೂಡ ಬರುವುದಿಲ್ಲ. ದೇವಸ್ಥಾನಗಳಲ್ಲಿ ನೀವು ದರ್ಪಣವನ್ನು ದಾನವಾಗಿ ನೀಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಯನ್ನ ನೀವು ದೂರ ಮಾಡಿಕೊಳ್ಳಬಹುದು. ಮನೆಯಲ್ಲಿ ಯಾವುದೇ ಕಾರಣಕ್ಕೂ ಕೂಡ ಒಡೆದು ಹೋದ ಕನ್ನಡಿಯನ್ನ ಬಳಸಬಾರದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಅಕ್ಕಿಯನ್ನು ದಾನ ಮಾಡುವುದರಿಂದ ಅನ್ನಪೂರ್ಣೇಶ್ವರಿ ತಾಯಿಯ ಒಲವು ಎಂಬುದು ಹೆಚ್ಚಾಗುತ್ತದೆ. ತೊಗರಿ ಬೇಳೆಯನ್ನು ದಾನ ಮಾಡುವುದರಿಂದ ಕುಜ ದೋಷ ದೂರವಾಗುತ್ತದೆ, ಮತ್ತು ಹಣಕಾಸಿನ ಸಮಸ್ಯೆಯನ್ನು ಕೂಡ ನೀವು ದೂರ ಮಾಡಲು ಸಾಧ್ಯವಾಗುತ್ತದೆ. ತೊಗರಿ ಬೇಳೆಯನ್ನು ಸೇವನೆ ಮಾಡುವುದರಿಂದ ಧೈರ್ಯ ಕೂಡ ಹೆಚ್ಚಾಗುತ್ತದೆ. ತೊಗರಿ ಬೆಳೆಯನ್ನ ದಾನ ಮಾಡುವುದರಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಇರುವಂತಹ ಸಮಸ್ಯೆ ಕೂಡ ದೂರ ಮಾಡಿಕೊಳ್ಳಬಹುದಾಗಿದೆ.

ಅಡಿಕೆ ಮತ್ತು ವೀಳ್ಯದೆಲೆಯನ್ನ ದಾನ ಮಾಡಿ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ ಮತ್ತು ಒಳ್ಳೆಯ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು, ಮನೆಯಲ್ಲಿ ಇರುವಂತಹ ಜಗಳಗಳು ದೂರವಾಗುತ್ತದೆ. ಮನೆಯ ಮುಂದೆ ವೀಳ್ಯದೆಲೆಯನ್ನ ಬೆಳೆದರೆ ನಿಮ್ಮ ಮನೆಯಲ್ಲಿ ಇರುವಂತಹ ಸರ್ವ ದೋಷವು ಕೂಡ ದೂರವಾಗುತ್ತದೆ. ವಾಸ್ತುದೋಷ ಇದ್ದರೂ ಕೂಡ ನಿಮ್ಮ ಮನೆಯಲ್ಲಿರುವಂತಹ ಸಮಸ್ಯೆಗಳನ್ನ ದೂರ ಮಾಡಿಕೊಳ್ಳಲು ವೀಳ್ಯದೆಲೆ ತುಂಬಾ ಶಕ್ತಿಶಾಲಿಯಾಗಿದೆ.

ಬೆಲ್ಲದಲ್ಲಿ ಬ್ರಹ್ಮದೇವ ಇರುವುದರಿಂದ ನೀವು ಬೆಲ್ಲವನ್ನ ದಾನವಾಗಿ ಕೊಡುವುದರಿಂದ, ಸಾಕಷ್ಟು ನಕಾರಾತ್ಮಕತೆ ದೂರವಾಗುತ್ತದೆ ಮನೆಯಲ್ಲಿ ಇರುವ ಜಗಳಗಳಾಗಿರಬಹುದು, ಹಣಕಾಸಿನ ಸಮಸ್ಯೆ ಆಗಿರಬಹುದು ಯಾವುದೇ ಇದ್ದರೂ ಕೂಡ ಈ ರೀತಿಯ ಪರಿಹಾರ ಕ್ರಮವನ್ನ ಮಾಡಿ ಖಂಡಿತವಾಗಿಯೂ ನೀವು ಬದಲಾವಣೆ ಕಾಣುತ್ತೀರಿ.

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement