ಈ ಬಾರಿ ತರಳಬಾಳು ಹುಣ್ಣಿಮೆ ಭರಮಸಾಗರದಲ್ಲಿ: ಸಿರಿಗೆರೆ ಶ್ರೀ

 

ಚಿತ್ರದುರ್ಗ : ಈ ಬಾರಿ ತರಳಬಾಳು ಹುಣ್ಣಿಮೆ ಭರಮಸಾಗರದಲ್ಲಿ ನಡೆಯಲಿದೆ ಎಂದು ಸಿರಿಗೆರ ಶ್ರೀ ಗಳು ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ನಡೆಯಬೇಕಾಗಿದ್ದ ಹುಣ್ಣಿಮೆ ಕಾರ್ಯಕ್ರಮ ಬರ ಇದ್ದಕಾರಣಕ್ಕೆ ಮುಂದೂಡಲ್ಪಟ್ಟಿತ್ತು ಹಾಗಾಗಿ ಈ ಬಾರಿ ಪೂರ್ವ ನಿಗದಿಯಂತೆ 2024ರ ಫೆಬ್ರುವರಿಯಲ್ಲಿ ನಡೆಯ ಬೇಕಿದ್ದ ತರಳಬಾಳು ಹುಣಿಮೆ 2025 ರ ತರಳಬಾಳು ಹುಣ್ಣಿಮೆ ಉತ್ಸವ ಭರಮಸಾಗರದಲ್ಲಿ ನಡೆಯಲಿದೆ.

ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಹಾ ಮಂಟಪ ನಿರ್ಮಾಣಕ್ಕೆ ಅಗತ್ಯವಾದ ಜಾಗವನ್ನು ಭಾನುವಾರ ಭರ ಪರಿಶೀಲಿಸಿದರು. ಬಳಿಕ ಹುಣ್ಣಿಮೆ  ಕಾರ್ಯಕ್ರಮ ಭರಮಸಾಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ-48ಕ್ಕೆ ಹೊಂದಿ ಕೊಂಡಿರುವ ಅಂದಾಜು 200 ಎಕರೆ ಪ್ರದೇಶವು ಹುಣ್ಣಿಮೆ ಆಚರಣೆಗೆ ಸೂಕ್ತವೆಂದು ನಿರ್ಣಯಿಸಲಾಯಿತು.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement