ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಈ ಪಂಚಭೂತ ಮಂತ್ರಗಳನ್ನು ಯಾರು ಯಾವಾಗ ಬೇಕಾದರೂ ಪಠಿಸಬಹುದು ಇದಕ್ಕೆ ಯಾವುದೇ ದೀಕ್ಷೆ. ಅಥವಾ ಗುರು. ಮಾತಾಪಿತ್ರ ಸ್ಮರಣೆ ಬೇಕಾಗಲ್ಲ. ಇದನ್ನು ಇಷ್ಟೇ ಪಠಿಸಬೇಕು ಎಂಬುವ ನಿಯಮವು ಕೂಡ ಇಲ್ಲ.ಏಕೆಂದರೆ ನಮ್ಮ ಬಾಳಿನಲ್ಲಿ ಬರುವ ಅತಿ ಪ್ರಮುಖವಾದ ಪಾತ್ರಗಳೇ ಈ ಪಂಚಭೂತಗಳು. ಮೊದಲಿಗೆ ಭೂಮಿಯ ಮಂತ್ರ. ಪೃಥ್ವಿ ಮಂಡಲ ಮಂತ್ರ-1-ಓಂ ಹ್ರಂ ಬ್ರಾಹ್ಮಣೆ ಪೃಥ್ವಿ ವ್ಯಾಧಿಪತಿಯೆ ನಿವೃತ್ತಿ ಕಲಾತ್ಮನೆ ಹುಂ ಪಟ್ ಸ್ವಾಹ… ಎರಡನೇದಾಗಿ ಅಗ್ನಿ ಮಂಡಲ ಮಂತ್ರ..2-ಓಂ ಹ್ರೂಂ ರುದ್ರಾಯ ತೇಜೋದಿಪತಿಯೆ ವಿದಾಕಲಾತ್ಮನೆ ಹುಂ ಪಟ್ ಸ್ವಾಹ.ಮೂರನೆಯದಾಗಿ ಅಗ್ನಿ ಮತ್ತು ಜಲ ಪರಸ್ಪರ ವಿರೋದಿಗಳಾಗಿರುವುದರಿಂದ ಪಕ್ಕ ಪಕ್ಕ ಉಚ್ಜರಿಸೊದು ಬೇಡ ಹಾಗಾಗಿ ವಾಯುಮಂಡಲ ಉಚ್ಛರಿಸೋಣ ವಾಯು ಮಂಡಲಮಂತ್ರ-3-ಓಂ ಹ್ರೌಂ ಈಶಾನ್ಯಾಯ ವಾಯುವ್ಯಾದಿಪತಿಯೆ ಶಾಂತಿಕಲಾತ್ಮನೆ ಸ್ವಾಹ.ನಂತರ ಜಲಮಂಡಲ ಮಂತ್ರ-4-ಓಂ ಹ್ರೀಂ ವೈಷ್ಣವೆ ಜಲಾದಿಪತಿಯೆ ಪ್ರತಿಷ್ಟ ಕಲಾತ್ಮನೆ ಹುಂ ಪಟ್ ಸ್ವಾಹ.ಕೊನೆಯಾದಾಗಿ ಆಕಾಶ ಮಂಡಲ ಮಂತ್ರ-5-ಓಂ ಹ್ರೌಂ ಸದಾಶಿವಾಯ ಆಕಾಶದಿಪತಿಯೆ ಶಾಂತ್ಯತೀತ ಕಲಾತ್ಮನೆ ಹುಂ ಪಟ್ ಸ್ವಾಹ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಎಲ್ಲಾ ಪಂಚಭೂತ ಮಂತ್ರಗಳನ್ನು ಒಂದೇ ಆರ್ಟಿಕಲ್ ನಲ್ಲಿ ಪ್ರಕಟಿಸಿರುವೆ ಉಪಯೋಗಿಸಿ ಕೊಳ್ಳಿ.ಎಲ್ಲಾ ಕಷ್ಟಗಳನ್ನು ತುಳಿದು ನಿಂತು ಬಾಳಿ ಬದುಕಿ.. ಇಷ್ಟೆಲ್ಲ ಮಂತ್ರಗಳನ್ನು ಸೃಷ್ಟಿ ಮಾಡಿದ ಋಷಿಮುನಿಗಳಿಗೆ ಪಂಚಭೂತಗಳ ಯಂತ್ರವನ್ನು ಸೃಷ್ಟಿ ಮಾಡುವುದು ಕಷ್ಟದ ಕೆಲಸವಲ್ಲ ಹಾಗಾಗಿ ಪಂಚಭೂತ ಯಂತ್ರಗಳನ್ನು ಕೂಡ ಋಷಿಮುನಿಗಳು ತಯಾರಿಸಿ ಹೊರಟು ಹೋದರು ಕಾರಣ ದಿನನಿತ್ಯವು ಮಂತ್ರ ಪಠಿಸಲು ಸಾಧ್ಯವಾಗದಿದ್ದವರು ಪಂಚಭೂತಗಳ ಯಂತ್ರದ ಮೂಲಕ ಅನುಕೂಲ ಮಾಡಿಕೊಳ್ಳಲಿ ಅಂತ ಆದರೆ ನಿರ್ದಿಷ್ಟವಾಗಿ ಪಂಚಭೂತಗಳ ಯಂತ್ರವನ್ನು ತಯಾರಿಸುವವರು ಇವತ್ತಿನ ಕಾಲದಲ್ಲಿ ಯಾರು ಇಲ್ಲ ಇದ್ದರೂ ಕೂಡ ಅವರಿಗೆ ಕೆಲವು ನಿಯಮಗಳು ಗೊತ್ತಿಲ್ಲ ಯಂತ್ರದಲ್ಲಿ ಸ್ವಲ್ಪ ತಪ್ಪಾದರೂ ವಿರುದ್ಧ ಪಲಗಳು ದೊರಕುತ್ತವೆ.
ಅದನ್ನು ಪಂಚಲೋಹದ ತಗಡಿನ ಮೇಲೆ ಬರೆಯಬೇಕು ಅದರದೇ ಮಾದರಿ ವಿಶೇಷ ರೀತಿಯಲ್ಲಿದೆ ಹಾಗಾಗಿ ಆ ಯಂತ್ರವನ್ನು ಪ್ರಕಟಿಸಲಿಲ್ಲ ಕಾರಣ ಯಾರಾದರು ಯಂತ್ರ ತಯಾರಿಸಲು ಹೋಗಿ ಏನಾದರೂ ಅನಾಹುತ ಮಾಡಿಕೊಂಡುಬಿಟ್ಟರೆ.. ಆ ಕರ್ಮಕ್ಕೆ ನಾನು ಹೊಣೆಗಾರನಾಗ್ತೀನಿ ಅಂತ. ಆ ನಿಯಮ ಆ ಯಂತ್ರ. ಬೈರನ ಯಾವ ಡೈರಿಯಲ್ಲಿದಿಯೋ ಅಲ್ಲೇ ಸುರಕ್ಷಿತವಾಗಿರುವುದು ಕ್ಷೇಮ ಸಮಯ ಸಂದರ್ಭ ಬಂದಾಗ ಅದನ್ನು ತಯಾರಿಸುವ ವಿಧಾನವನ್ನು ಉಲ್ಲೇಖಿಸೋಣ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882